ಜೈಲಿನಲ್ಲಿ ನನಗೆ ಅದನ್ನು ನಿರಾಕರಿಸಿದರೆ ನಾನು ಬದುಕುತ್ತಿರಲಿಲ್ಲ: ಕಹಿ ಘಟನೆ ಬಿಚ್ಚಿಟ್ಟ ಅರವಿಂದ್ ಕೇಜ್ರಿವಾಲ್!

ನವದೆಹಲಿ:- ಜೈಲಿನಲ್ಲಿ ನನಗೆ ಅದನ್ನು ನಿರಾಕರಿಸಿದರೆ ನಾನು ಬದುಕುತ್ತಿರಲಿಲ್ಲ ಎಂದು ಹೇಳುವ ಮೂಲಕ ಅರವಿಂದ್ ಕೇಜ್ರಿವಾಲ್ ಅವರು ಜೈಲಿನ ಕಹಿ ಘಟನೆ ಬಿಚ್ಚಿಟ್ಟಿದ್ದಾರೆ. ICC Test Rankings: ಕುಸಿದ ಭಾರತೀಯ ಆಟಗಾರರು; ಜೈಸ್ವಾಲ್, ವಿರಾಟ್ ಕೊಹ್ಲಿಗೆ ಎಷ್ಟನೇ ಸ್ಥಾನ!? ಈ ಸಂಬಂಧ ಇಂದು ಮಾತನಾಡಿದ ಅವರು, ಜೈಲಿನಲ್ಲಿ ಇನ್ಸುಲಿನ್ ನಿರಾಕರಿಸುವ ಮೂಲಕ ನನ್ನ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂದಿದ್ದಾರೆ. ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗಿರುವ ಕಾರಣ ದಿನಕ್ಕೆ ನಾಲ್ಕು ಇನ್ಸುಲಿನ್​ಗಳನ್ನು ತೆಗೆದುಕೊಳ್ಳಬೇಕು, ಇನ್ಸುಲಿನ್ ಕೊಡದಿದ್ದರೆ ಕಿಡ್ನಿಗಳು ಹಾಳಾಗಬಹುದಿತ್ತು, … Continue reading ಜೈಲಿನಲ್ಲಿ ನನಗೆ ಅದನ್ನು ನಿರಾಕರಿಸಿದರೆ ನಾನು ಬದುಕುತ್ತಿರಲಿಲ್ಲ: ಕಹಿ ಘಟನೆ ಬಿಚ್ಚಿಟ್ಟ ಅರವಿಂದ್ ಕೇಜ್ರಿವಾಲ್!