ನಾನು ವಿಷ ಹಾಕಿದ್ರು ಅಂತ ಕುಮಾರಸ್ವಾಮಿ ಗೆ ಹೇಳಿದ್ದು, ಸುಮಲತಾ ಏಕೆ ಮಾತಾಡಬೇಕು: ಡಿಕೆಶಿ!

ಬೆಂಗಳೂರು: ಸುಮಲತಾ ನನ್ನ ವೈರಿ ಅಲ್ಲ ಎಂಬ ಹೆಚ್​​​ಡಿಕೆ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ ಗರಂ ಆಗಿದ್ದಾರೆ. ನಾನೇನು ವೈರಿಯಾ, ವಿಷ ಹಾಕಿದ್ನಾ ಎಂದು ಡಿಸಿಎಂ ಡಿಕೆ ಶಿವಕುಮಾರ್  ತಿರುಗೇಟು ನೀಡಿದ್ದಾರೆ.     ಸುಮಲತಾ ಆರೋಪ ವಿಚಾರಕ್ಕೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು,  ನಾನು ಯಾರತ್ರನೂ ಸುಮಲತಾ ಸುದ್ದಿಗೆ ಹೋಗಿಲ್ಲ, ಸುಮಲತಾ ಸುದ್ದಿ ನನಗೆ ಅವಶ್ಯಕತೆ ಇಲ್ಲ ನಾನು ವಿಷ ಹಾಕಿದ್ರು ಅಂತ ಕುಮಾರಸ್ವಾಮಿ ಗೆ ಹೇಳಿದ್ದು ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿಕೊಂಡಂತೆ … Continue reading ನಾನು ವಿಷ ಹಾಕಿದ್ರು ಅಂತ ಕುಮಾರಸ್ವಾಮಿ ಗೆ ಹೇಳಿದ್ದು, ಸುಮಲತಾ ಏಕೆ ಮಾತಾಡಬೇಕು: ಡಿಕೆಶಿ!