Renukaswamy murder Case: ನಾನೇನು ತಪ್ಪು ಮಾಡಿಲ್ಲ..ಮರ್ಡರ್ ಬಗ್ಗೆ ಬಾಯಿ ಬಿಡುತ್ತಿಲ್ಲ ಡೆವಿಲ್..!

ಬೆಂಗಳೂರು : ಕೊಲೆ ಪ್ರಕರಣದಲ್ಲಿ ಸ್ಯಾಂಡಲ್ ವುಡ್ ನಟ ದರ್ಶನ್ ಹಾಗೂ ಡಿ ಗ್ಯಾಂಗ್ ಪೊಲೀಸ್ ಕಸ್ಟಡಿಯಲ್ಲಿ ತನಿಖೆಯನ್ನ ಎದುರಿಸುತ್ತಿದೆ..ನಿನ್ನೆ ನಟ ಬಂಧನ ಬೆನ್ನಲ್ಲೇ ಪೊಲೀಸರು ಕೊಲೆ ಪ್ರಕರಣವನ್ನ ತೀವ್ರ ತನಿಖೆ ನಡೆಸುತ್ತಿದ್ದಾರೆ.. ಹಾಗಾದರೆ ನಟ ದರ್ಶನ ತನಿಖಾಧಿಕಾರಿ ಮುಂದೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಏನೆಲ್ಲಾ ಬಾಯಿಬಿಟ್ಟಿದ್ದಾನೆ ಎಂಬುದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ. ಮೆಜೆಸ್ಟಿಕ್ ನಿಂದ ಜೀವನ ಸ್ಟಾರ್ಟ್, ಕಾಮಾಕ್ಷಿಪಾಳ್ಯದಲ್ಲಿ ಲಾಕ್… ದರ್ಶನ್ ಕಾಂಟ್ರವರ್ಸಿ ಒಂದೆರಡಲ್ಲ..! ಯೆಸ್… ನಟ ದರ್ಶನ ಹಾಗೂ ಪವಿತ್ರ ಗೌಡ ಸೇರಿ 13 … Continue reading Renukaswamy murder Case: ನಾನೇನು ತಪ್ಪು ಮಾಡಿಲ್ಲ..ಮರ್ಡರ್ ಬಗ್ಗೆ ಬಾಯಿ ಬಿಡುತ್ತಿಲ್ಲ ಡೆವಿಲ್..!