ಎಂದೂ ನಾನು ರಾಜಕೀಯ ಜಾತಿ ಮಾಡಿದವನಲ್ಲ – ಬಿಕ್ಕಿ-ಬಿಕ್ಕಿ ಕಣ್ಣೀರು ಹಾಕಿದ ಸುಧಾಕರ್ !

ಚಿಕ್ಕಬಳ್ಳಾಪುರ:– ಎಂದೂ ನಾನು ರಾಜಕೀಯ ಜಾತಿ ಮಾಡಿದವನಲ್ಲ ಎಂದು ಹೇಳಿ ಮಾಜಿ ಸಚಿವ ಕೆ ಸುಧಾಕರ್ ಬಿಕ್ಕಿ-ಬಿಕ್ಕಿ ಕಣ್ಣೀರು ಹಾಕಿದ್ದಾರೆ. ನಿಖಿಲ್ ಗೆ ಮಾಡಿದಂತೆ ಮಂಜುನಾಥ ಗೆ ಮೋಸ ಮಾಡ್ಬೇಡಿ – ರಾಮನಗರ ಜನತೆಗೆ ಮುನಿರತ್ನ ಮನವಿ! ನಾನು ಎಂದೂ ರಾಜಕೀಯ ಜಾತಿ ಮಾಡಿದವನಲ್ಲ. ನನ್ನನ್ನ ಜಾತಿಯಿಂದ ನೋಡಬೇಡಿ. ಎಲ್ಲ ಸಮುದಾಯಗಳನ್ನ ನಾನು ಸಮನಾಗಿ ಕಾಣುತ್ತೇನೆ ಅಂತ ಭಗವಂತನ ಮೇಲೆ ಪ್ರಮಾಣ ಮಾಡುತ್ತೇನೆ ಎಂದರು. ಮಣ್ಣಿನ ಮಗನಾಗಿ ನನಗೆ ಮತ್ತೊಮ್ಮೆ ಸೇವೆ ಮಾಡಲು ಅವಕಾಶ ಮಾಡಿಕೊಡಿ. ನನ್ನನ್ನು … Continue reading ಎಂದೂ ನಾನು ರಾಜಕೀಯ ಜಾತಿ ಮಾಡಿದವನಲ್ಲ – ಬಿಕ್ಕಿ-ಬಿಕ್ಕಿ ಕಣ್ಣೀರು ಹಾಕಿದ ಸುಧಾಕರ್ !