ಜನರ ತೀರ್ಮಾನಕ್ಕೆ ನಾನು ತಲೆ ಬಾಗುತ್ತೇನೆ.. ಹೆಚ್ಚು ಮಾತಡಲ್ಲ – ಸೋಲಿನ ಬಳಿಕ DK ಸುರೇಶ್ ಹೇಳಿಕೆ!

ರಾಮನಗರ:-2024 ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರದಲ್ಲಿ ಕಣಕ್ಕಿಳಿದಿದ್ದ ಡಿಕೆ ಸುರೇಶ್ ಅವರು ಹೀನಾಯ ಸೋಲು ಕಂಡಿದ್ದು, ಬೇಸರದಲ್ಲೇ ಮಾತನಾಡಿದ್ದಾರೆ. Lokasabha Election Result 2024: ವಾರಣಾಸಿಯಲ್ಲಿ ಮೋದಿ ಜಯಭೇರಿ..! ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಸಿ. ಎನ್. ಮಂಜುನಾಥ್ ಅವರ ವಿರುದ್ಧ ಸೋಲು ಅನುಭವಿಸಿದ ಬಳಿಕ ‘ ಜನರ ತೀರ್ಮಾನವೇ ಅಂತಿಮ, ತೀರ್ಪಿಗೆ ತಲೆಬಾಗುತ್ತೇನೆ’ ಎಂದರು. ಕಾರ್ಯಕರ್ತರಿಗೆ, ನಾಯಕರಿಗೆ ಧನ್ಯವಾದ ಸಲ್ಲಿಸುತ್ತೇನೆ. ಚುನಾವಣೆನಲ್ಲಿ ಮತದಾರರ ತೀರ್ಮಾನ ಸ್ವಾಗತ ಮಾಡಿ ಡಾ. ಮಂಜುನಾಥ್ … Continue reading ಜನರ ತೀರ್ಮಾನಕ್ಕೆ ನಾನು ತಲೆ ಬಾಗುತ್ತೇನೆ.. ಹೆಚ್ಚು ಮಾತಡಲ್ಲ – ಸೋಲಿನ ಬಳಿಕ DK ಸುರೇಶ್ ಹೇಳಿಕೆ!