RCB ಗೋಸ್ಕರ ನಾನು ಏನೂ ಬೇಕಾದ್ರೂ ಮಾಡಲು ರೆಡಿ ಇದ್ದೇನೆ – ದಿನೇಶ್ ಕಾರ್ತಿಕ್..!

RCB ಗೋಸ್ಕರ ನಾನು ಏನೂ ಬೇಕಾದ್ರೂ ಮಾಡಲು ರೆಡಿ ಇದ್ದೇನೆ ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ. ಸಾಧ್ಯವಾದಾಗಲೆಲ್ಲಾ ಆರ್‌ಸಿಬಿಗಾಗಿ ನಾನು ಏನು ಬೇಕಾದರೂ ಮಾಡುತ್ತೇನೆ. ಅವರು ನನಗೆ ಹೊಸ ಜೀವನವನ್ನು ಕೊಟ್ಟಿದ್ದಾರೆ ಮತ್ತು ನನ್ನ ವೃತ್ತಿಜೀವನದ ಕೊನೆಯವರೆಗೂ ಅವರಿಗಾಗಿ(ಆರ್‌ಸಿಬಿ) ಆಡಿದ್ದೇನೆ ಎಂಬುದು ನಾನು ಎಂದಿಗೂ ಮರೆಯಲಾಗದ ಸಂಗತಿಯಾಗಿದೆ,” ಎಂದು ದಿನೇಶ್‌ ಕಾರ್ತಿಕ್‌ ಆರ್‌ಸಿಬಿಗೆ ತಿಳಿಸಿದ್ದಾರೆ. ರೇವ್ ಪಾರ್ಟಿ ಆರೋಪಿಗಳ ಅಕೌಂಟ್ ಪ್ರೀಜ್..? ತೆಲಗು ನಟಿ ಹೇಮಾಗೆ ನೋಟೀಸ್ ಕೊಟ್ಟ CCB.! ಕ್ರಿಕೆಟ್‌ ಆಡಿದ ಶ್ರೇಷ್ಠ ಆಟಗಾರರಲ್ಲಿ ವಿರಾಟ್‌ … Continue reading RCB ಗೋಸ್ಕರ ನಾನು ಏನೂ ಬೇಕಾದ್ರೂ ಮಾಡಲು ರೆಡಿ ಇದ್ದೇನೆ – ದಿನೇಶ್ ಕಾರ್ತಿಕ್..!