ನನಗೆ‌‌ ಅಸಮಾಧಾನ ಇಲ್ಲ ಹೈಕಮಾಂಡ್ ತೀರ್ಮಾನಕ್ಕೆ ಬದ್ದ:- ಕೆ ಹೆಚ್ ಮುನಿಯಪ್ಪ!

ಕೋಲಾರ :- ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಮೇಲೆ ಕಣ್ಣಿಟ್ಟಿದ್ದ ಕೆ.ಹೆಚ್.ಮುನಿಯಪ್ಪ ಗೆ ತೀವ್ರ ನಿರಾಸೆಯಾಗಿದೆ.. ಅಳಿಯ ಚಿಕ್ಕಪೆದ್ದಣ್ಣನಿಗೆ ಸಿಗಬೇಕಿದ್ದ ಟಿಕೆಟ್ ಬೆಂಗಳೂರಿನ ಗೌತಮ್ ಪಾಲಾಗಿದೆ. ಕೆ.ಹೆಚ್.ಎಂ ಬಣಕ್ಕೆ ಹಿನ್ನಡೆ ಆಗಿದ್ದು, ರಮೇಶ್ ಕುಮಾರ್ ಬಣ ಕೈ ಮೇಲಾಗಿದೆ..ಬೂದಿಮುಚ್ಚಿದ ಕೆಂಡದಂತಹ ಕೋಲಾರದ ಕೈ ಟಿಕೆಟ್ ಅಸಮಾಧಾನ, ಚುನಾವಣಾ ಫಲಿತಾಂಶದ ಮೇಲೆ ಯಾವ ಪರಿಣಾಮ ಬೀರುತ್ತದೋ ಎಂಬ ಅತಂಕದಲ್ಲಿ ಕೋಲಾರದ ಜನ ತಬ್ಬಿಬ್ಬಾಗಿದ್ದಾರೆ.. ಬಿಜೆಪಿ ಸೇರುವ ಬಗ್ಗೆ ಬೆಂಬಲಿಗರ ಜೊತೆ ಸಭೆ ನಡೆಸಿ ತೀರ್ಮಾನ – ಸುಮಲತಾ ಅಂಬರೀಶ್! … Continue reading ನನಗೆ‌‌ ಅಸಮಾಧಾನ ಇಲ್ಲ ಹೈಕಮಾಂಡ್ ತೀರ್ಮಾನಕ್ಕೆ ಬದ್ದ:- ಕೆ ಹೆಚ್ ಮುನಿಯಪ್ಪ!