ಆರ್‌ಸಿಬಿ ಪರ ಆಡಲು ನಾನು ಅದೃಷ್ಟಶಾಲಿ ಆಗಿದ್ದೇನೆ: ನೂತನ ಕ್ಯಾಪ್ಟನ್ ರಜತ್ ಪಾಟಿದಾರ್!

RCB ನೂತನ ಕ್ಯಾಪ್ಟನ್ ಆಗಿ ರಜತ್ ಪಾಟಿದಾರ್ ಆಯ್ಕೆ ಆಗಿದ್ದು, ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಪಾದಚಾರಿ ಮೇಲೆ ಹರಿದ KSRTC ಬಸ್: ವೃದ್ಧ ಸಾವು! ಕ್ಯಾಪ್ಟನ್ ಆಗಿ ಆಯ್ಕೆ ಆಗುತ್ತಿದ್ದಂತೆ ಮೊದಲ ಬಾರಿ ಮಾತನಾಡಿದ ರಜತ್, ಈ ವೇಳೆ ರಜತ್ ಪಾಟೀದಾರ್ ತಮ್ಮ ಮನದಾಳವನ್ನು ಹಂಚಿಕೊಂಡರು. ಅದೇ ವಿಡಿಯೋ ತುಣಕನ್ನು ಆರ್​ಸಿಬಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ತಮಗೆ ಕ್ಯಾಪ್ಟನ್ಸಿ ಸಿಕ್ಕ ಖುಷಿ ಹಂಚಿಕೊಂಡಿರುವ ಪಾಟೀದಾರ್, ‘‘ಹಾಯ್, ನಾನು ನಿಮ್ಮ ಕ್ಯಾಪ್ಟನ್ ರಜತ್ ಪಾಟಿದಾರ್. ಅನೇಕ ದಂತಕತೆಗಳು ಆರ್​​ಸಿಬಿ … Continue reading ಆರ್‌ಸಿಬಿ ಪರ ಆಡಲು ನಾನು ಅದೃಷ್ಟಶಾಲಿ ಆಗಿದ್ದೇನೆ: ನೂತನ ಕ್ಯಾಪ್ಟನ್ ರಜತ್ ಪಾಟಿದಾರ್!