ಹುಣಸಗಿ: ಗೆದ್ದರೆ ಗುದ್ದಿ ರೈತರಿಗೆ ನೀರು ತರುವೆ -ರಾಜುಗೌಡ ಭರವಸೆ

ಹುಣಸಗಿ: ಗೆದ್ದರೆ ಗುದ್ದಿ ರೈತರಿಗೆ ನೀರು ತರುವೆ ಎಂದು ರಾಜುಗೌಡ ಭರವಸೆ ನೀಡಿದ್ದಾರೆ. ಸುರಪುರ ಉಪ ಚುನಾವಣೆ – ಹುಣಸಗಿ ಮಂಡಲ ಸಮಾವೇಶದಲ್ಲಿ ಬಿಜೆಪಿ ಅಭ್ಯರ್ಥಿ ನರಸಿಂಹ ನಾಯಕ (ರಾಜುಗೌಡ) ಮಾತನಾಡಿ, ನಾನು ಗೆದ್ದರೆ ಗುದ್ದಿ ರೈತರಿಗೆ ನೀರು ತರುತ್ತೇನೆ. ಹಸಿ ಮೆಣಸಿನಕಾಯಿ ನೀರು ಸೇವನೆಯಿಂದ ಸಿಗುವ ಆರೋಗ್ಯದ ಬೆನಿಫಿಟ್ ತಿಳಿಯಿರಿ…! ಡಿಸಿಎಂಡಿ.ಕೆ.ಶಿವಕುಮಾರ ಮಂತ್ರಿ ಇದ್ದಾಗಲೇ ಕ್ಷೇತ್ರಕ್ಕೆ ನೀರು ಬಿಡಿಸಿದ್ದೇನೆ. ಡಿಕೆಶಿ ಜವಾಬ್ದಾರಿ ಸ್ಥಾನದಲ್ಲಿ ಇರುವವರು. ಯಾವಾಗಲೂ ರೈತರ ಪರವಾಗಿಯೇ ಮಾತನಾಡಬೇಕೇ ಹೊರತಾಗಿ ವಿರುದ್ಧ ಮಾತನಾಡಿದರೆ ನಾನು … Continue reading ಹುಣಸಗಿ: ಗೆದ್ದರೆ ಗುದ್ದಿ ರೈತರಿಗೆ ನೀರು ತರುವೆ -ರಾಜುಗೌಡ ಭರವಸೆ