Mandya: KRS ಜಲಾಶಯದ ಒಳ ಹರಿವಿನಲ್ಲಿ ಭಾರೀ ಹೆಚ್ಚಳ..! ರೈತರು ಫುಲ್ ಖುಷ್!

ಮಂಡ್ಯ:- ಕಾವೇರಿ ಜಲಾನಯನ ಪ್ರದೇಶದಲ್ಲಿ ಕೃತಿಕಾ ಮಳೆಯ ಅಬ್ಬರ ಹಿನ್ನಲೆ ಜಿಲ್ಲೆಯ ಕೆ.ಆರ್.ಎಸ್ ಜಲಾಶಯದ ಒಳ ಹರಿವಿನಲ್ಲಿ ಭಾರೀ ಹೆಚ್ಚಳವಾಗಿದೆ. ಕೆಸರಿನಲ್ಲಿ ಮುಳುಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ವ್ಯಕ್ತಿ ರಕ್ಷಣೆ….ಪೊಲೀಸರ ಕಾರ್ಯಕ್ಕೆ ಭರಪೂರ ಮೆಚ್ಚುಗೆ! ಡ್ಯಾಂ ನ ಒಳ ಹರಿವು 3.500ಕ್ಯೂಸೆಕ್ ಗೆ ಹೆಚ್ಚಿದೆ. ಒಳ ಹರಿವು ಹೆಚ್ಚಳದಿಂದ ನೀರಿನ ಮಟ್ಟ ಕೂಡ 83 ಅಡಿಗೆ ಏರಿಕೆಯಾಗಿದೆ. ಕಳೆದ ನಾಲ್ಕೈದು ತಿಂಗಳುಗಳಿಂದ ಒಳಹರಿವಿನ ಮಟ್ಟ ತೀವ್ರ ಕುಸಿತ ಕಂಡಿತ್ತು. ಮಳೆ ಇಲ್ಲದೆ 50 ಕ್ಯೂಸೆಕ್ಸ್ ಗೆ … Continue reading Mandya: KRS ಜಲಾಶಯದ ಒಳ ಹರಿವಿನಲ್ಲಿ ಭಾರೀ ಹೆಚ್ಚಳ..! ರೈತರು ಫುಲ್ ಖುಷ್!