Hubballi: ಮೂಲ ಸಮಸ್ಯೆಗಳಿಗೂ ಸಿಗದ ಪರಿಹಾರ, ಹುಬ್ಬಳ್ಳಿ ವಾರ್ಡ್ ಸದಸ್ಯರ ಆಕ್ರೋಶ!

ಹುಬ್ಬಳ್ಳಿ: ರಸ್ತೆ, ಒಳಚರಂಡಿ, ಗಟಾರು, ಕುಡಿಯುವ ನೀರು ಇವು ನಗರ ನಾಗರಿಕರ ಮೂಲಭೂತ ಅಗತ್ಯಗಳು. ಆದರೆ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಇವುಗಳನ್ನು ಪೂರೈಸುವುದಕ್ಕೆ ಆಗುತ್ತಿಲ್ಲ, ಮೂಲ ಸಮಸ್ಯೆಗಳೇ ಜನರನ್ನು ಹೈರಾಣಾಗಿಸುತ್ತಿವೆ. ಯಾವಾಗ ಇವುಗಳಿಗೆ ಶಾಶ್ವತ ಪರಿಹಾರ ಕೊಡುತ್ತೀರಿ? ಇಲ್ಲಿಯ ಪಾಲಿಕೆ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಮೇಯ‌ರ್ ರಾಮಪ್ಪ ಬಡಿಗೇರ ಅಧ್ಯಕ್ಷತೆಯಲ್ಲಿ ಹುಬ್ಬಳ್ಳಿ ವಿಭಾಗದ ವಾರ್ಡ್ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನೆ ಹಾಗೂ ಸದಸ್ಯರ ಸಮಸ್ಯೆ ಆಲಿಕೆಗೆ ಆಯೋಜಿಸಿದ್ದ ಸಭೆಯಲ್ಲಿ ಕೇಳಿ ಬಂದ ಪ್ರಶ್ನೆಗಳಿವು ಮೊದಲ … Continue reading Hubballi: ಮೂಲ ಸಮಸ್ಯೆಗಳಿಗೂ ಸಿಗದ ಪರಿಹಾರ, ಹುಬ್ಬಳ್ಳಿ ವಾರ್ಡ್ ಸದಸ್ಯರ ಆಕ್ರೋಶ!