ಹುಬ್ಬಳ್ಳಿ: ರೈಲ್ವೆ ಸೌಲಭ್ಯಕ್ಕಾಗಿ ನೈಋತ್ಯ ವಲಯದ ಪ್ರಧಾನ ವ್ಯವಸ್ಥಾಪಕರಿಗೆ ಮನವಿ..!
ಹುಬ್ಬಳ್ಳಿ : ಹುಬ್ಬಳ್ಳಿ-ಅಹಮದಾಬಾದ-ಜಲೋರಕ್ಕೆ ರೈಲು ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಲಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯ ಮಹೇಂದ್ರ ಸಿಂಘಿ ನೇತೃತ್ವದ ನಿಯೋಗ ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ ಅವರಿಗೆ ಮನವಿ ಸಲ್ಲಿಸಿತು. ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಮುಂದಿನ ಮೂರು ದಿನ ಭಾರೀ ಮಳೆ! ಹುಬ್ಬಳ್ಳಿಯಿಂದ ಮನಮಾಡ ವಾಯಾ ಬೆಳಗಾವಿ, ಪುಣೆ, ಕೊಪರಗಾಂವ (ಶಿರಡಿ), ಮನಮಾಡ ಗೆ ಹೊಸ ರೈಲು ಸಂಚಾರ ಪ್ರಾರಂಭ, ಹುಬ್ಬಳ್ಳಿ- ಅಹಮದಾಬಾದ ಸಾಪ್ತಾಹಿಕ … Continue reading ಹುಬ್ಬಳ್ಳಿ: ರೈಲ್ವೆ ಸೌಲಭ್ಯಕ್ಕಾಗಿ ನೈಋತ್ಯ ವಲಯದ ಪ್ರಧಾನ ವ್ಯವಸ್ಥಾಪಕರಿಗೆ ಮನವಿ..!
Copy and paste this URL into your WordPress site to embed
Copy and paste this code into your site to embed