ಹುಬ್ಬಳ್ಳಿ: ಒಂದೇ ದಿನ ಸತಿ – ಪತಿ ಸಾವು: ಸಾವಿನಲ್ಲೂ ಒಂದಾದ ದಂಪತಿ!

ಹುಬ್ಬಳ್ಳಿ: ಒಟ್ಟಿಗೆ ಬಾಳಿ, ಬದುಕಿದ ದಂಪತಿಯು ಸಾವಿನಲ್ಲೂ ಒಂದಾದ ಘಟನೆ ಹುಬ್ಬಳ್ಳಿ ತಾಲೂಕಿನ ‌ಕುಸುಗಲ್ ಗ್ರಾಮದಲ್ಲಿ ನಡೆದಿದೆ. ಹೃದಯಾಘಾತದಿಂದ ಪತಿ ಸಾವನ್ನಪ್ಪಿದರೆ, ವಯೋಸಹಜ‌ ಕಾಯಿಲೆಯಿಂದ ಪತ್ನಿ ಮೃತಪಟ್ಟಿದ್ದಾರೆ. BJP MLA ಮುನಿರತ್ನ ಕೇಸ್​ಗಳ ತನಿಖೆಗೆ ಸಿಐಡಿ ತಂಡ ರೆಡಿ: ರಚನೆಯಾಗಿರುವ ಸಿಐಡಿ ಟೀಮ್ ಹೇಗಿದೆ ನೋಡಿ! ಕುಸುಗಲ್ ಗ್ರಾಮದಲ್ಲಿ ಇಂದು ಮುಂಜಾನೆ 6 ಗಂಟೆ ಸುಮಾರಿಗೆ ಶಂಕ್ರಪ್ಪ ಹೊಂಬಳ (72) ಹೃದಯಾಘಾತದಿಂದ ನಿಧನರಾಗಿದ್ದರು. ಮಧ್ಯಾಹ್ನದ ಒಂದು ಗಂಟೆ ವೇಳೆಗೆ ಶಂಕ್ರಪ್ಪ ಅವರ ಪತ್ನಿ ಅನ್ನಪೂರ್ಣ (62) ಕೂಡ … Continue reading ಹುಬ್ಬಳ್ಳಿ: ಒಂದೇ ದಿನ ಸತಿ – ಪತಿ ಸಾವು: ಸಾವಿನಲ್ಲೂ ಒಂದಾದ ದಂಪತಿ!