ಹುಬ್ಬಳ್ಳಿ: ನವರಾತ್ರಿ ಹಬ್ಬದ ಪ್ರಯುಕ್ತ ದಾಂಡಿಯಾ ಕಾರ್ಯಕ್ರಮ!
ಹುಬ್ಬಳ್ಳಿ : ನಗರದ ಜೀವೋತ್ತಮ ಕಾಲೋನಿ ಎಪಿಎಂಸಿ ವೀರರಾಣಿ ಕಿತ್ತೂರು ಚೆನ್ನಮ್ಮ ಮಹಿಳಾ ಮಂಡಲ ನವರಾತ್ರಿ ಹಬ್ಬದ ಪ್ರಯುಕ್ತ ದಾಂಡಿಯಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರೈತರಲ್ಲಿ ಭಯ ಮೂಡಿಸಿದ್ದ ಚಿರತೆ ಅರಣ್ಯಾಧಿಕಾರಿಗಳ ಬಲೆಗೆ! ಈ ಸಂದರ್ಭದಲ್ಲಿ ಸ್ಥಳೀಯರು, ಜೀವೋತ್ತಮ ಕಾಲೋನಿ ಎಪಿಎಂಸಿ ವೀರರಾಣಿ ಕಿತ್ತೂರು ಚೆನ್ನಮ್ಮ ಮಹಿಳಾ ಮಂಡಲ ಸದಸ್ಯರು ಹಾಗೂ ಸಾಧಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶ್ರೀಮತಿ ಚೇತನ ಶ್ರೀಮತಿ ನಾಗವೇಣಿ, ಸುಧಾ, ಶೋಭಾ,ಮೀನಾಕ್ಷಿ ಶ್ರೀಮತಿ ಸನ್ನಿಧಿ ಲತಾ ಕುಮಾರಿ, ಪೂಜಾ, ಕುಮಾರಿ ಪದ್ಮ ,ಪ್ರಿಯ ಕುಮಾರಿ ತ್ರಿಷಾ … Continue reading ಹುಬ್ಬಳ್ಳಿ: ನವರಾತ್ರಿ ಹಬ್ಬದ ಪ್ರಯುಕ್ತ ದಾಂಡಿಯಾ ಕಾರ್ಯಕ್ರಮ!
Copy and paste this URL into your WordPress site to embed
Copy and paste this code into your site to embed