ಹುಬ್ಬಳ್ಳಿ ಕೇಸ್‌ ವಾಪಸ್: ಸರ್ಕಾರ ತುಷ್ಠಿಕರಣ ರಾಜಕಾರಣ ಮಾಡುತ್ತಿದೆ ಎಂದ ಬೊಮ್ಮಾಯಿ!

ಬೆಂಗಳೂರು:- ಹುಬ್ಬಳ್ಳಿ ಕೇಸ್‌ ವಾಪಸ್ ಪಡೆದು ರಾಜ್ಯ ಸರ್ಕಾರ ತುಷ್ಠಿಕರಣ ರಾಜಕಾರಣ ಮಾಡುತ್ತಿದೆ ಎಂದು ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. Hubballi: ಮುಸ್ಲಿಂರು ಅಂದಕೂಡಲೇ ಬಿಜೆಪಿಯವರು ಬಂದು ಬಿಡುತ್ತಾರೆ- ಸಂತೋಷ ಲಾಡ್! ರಾಜ್ಯ ಸರ್ಕಾರ ಹುಬ್ಬಳ್ಳಿಯ ಪೊಲೀಸ್‌ ಸ್ಟೇಷನ್ ಮೇಲೆ ದಾಳಿ ಮಾಡಿರುವ ಪ್ರಕರಣವನ್ನು ಎನ್‌ಐಎ ತನಿಖೆ ನಡೆಸುತ್ತಿದ್ದು, ರಾಜ್ಯ ಸರ್ಕಾರ ವಾಪಸ್‌ ಪಡೆಯುವ ಮೂಲಕ ತುಷ್ಠಿಕರಣ ರಾಜಕಾರಣ ಮಾಡುತ್ತಿದೆ ಎಂದರು. ರಾಜ್ಯದ ಮೇಲಿನ ದಾಳಿಯಾಗಿದೆ. ಇದು ಗಂಭೀರವಾದ ಪ್ರಕರಣ. ಇದನ್ನು ಎನ್‌ಐಎಗೆ ನೀಡಲಾಗಿದ್ದು, ಚಾರ್ಜ್‌ಶೀಟ್ ಆಗಿದೆ. ಯುಎಪಿಐ … Continue reading ಹುಬ್ಬಳ್ಳಿ ಕೇಸ್‌ ವಾಪಸ್: ಸರ್ಕಾರ ತುಷ್ಠಿಕರಣ ರಾಜಕಾರಣ ಮಾಡುತ್ತಿದೆ ಎಂದ ಬೊಮ್ಮಾಯಿ!