ಹುಬ್ಬಳ್ಳಿ: ಬಾಬಾಜಾನ್ ಮುಧೋಳ ಪ್ರಚಾರ ಸಮಿತಿ ಅಧ್ಯಕ್ಷರಾಗಿ ನೇಮಕ!

ಹುಬ್ಬಳ್ಳಿ: ರಾಷ್ಟ್ರೀಯ ಅಹಿಂದ ಸಂಘಟನೆಯ ಪ್ರಚಾರ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷರಾಗಿ ಬಾಬಾಜಾನ್ ಮುಧೋಳ ನೇಮಕ ಮಾಡಲಾಗಿದೆ. ಈ ಕುರಿತು ಅಹಿಂದ ಸಂಘಟನೆಯ ಸಂಘಟನೆಯ ಅಧ್ಯಕ್ಷ ಮುತ್ತಣ್ಣ ಶಿವಳ್ಳಿ ತಿಳಿಸಿದ್ದಾರೆ. Murder Case: ಮೂವರಿಗೆ ಜಾಮೀನು; ಕೊಂಚ ನಿರಾಳರಾದ ದರ್ಶನ್! ಬಾಬಾಜಾನ್ ಮುಧೋಳ ಅವರು ಕಾರ್ಮಿಕ, ರೈಲ್ವೆ ಹೋರಾಟ, ಮಹದಾಯಿ ಯೋಜನೆ ಜಾರಿಗಾಗಿ ಹೋರಾಟ ಹಾಗೂ ಅನೇಕ ರಚನಾತ್ಮಕ ಹೋರಾಟದ ಮುಂಚಿನೆಯಲ್ಲಿ ಇದ್ದಾರೆ. ಈಗ ತಮ್ಮ ಹುದ್ದೆಯನ್ನು ‌ಸಮರ್ಥವಾಗಿ ನಿಭಾಯಿಸುವುದಾಗಿ ತಿಳಿಸಿದ್ದಾರೆ.