Hubballi: ಶಾಲಾ SDMC ಅಧ್ಯಕ್ಷರಾಗಿ ಅವಿರೋಧ ಆಯ್ಕೆ!

ಹುಬ್ಬಳ್ಳಿ: ಕಲಘಟಗಿ ತಾಲೂಕಿನ ಮುಕ್ಕಲ್ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ ಡಿ ಎಂಸಿ ನೂತನ ಅಧ್ಯಕ್ಷರಾಗಿ ಗುರುಸಿದ್ದಪ್ಪ ಕಾರಿ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆಯಲ್ಲಿ MRI ಸ್ಕ್ಯಾನಿಂಗ್ ಕೊರತೆ! ಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಸದಸ್ಯರಾದ ಗದಿಗೆಪ್ಪ ಕಡ್ಡಿ, ಅರುಣೋದಯ ಗುರುಪಾದಗೌಡ್ರ, ಬಸವರಾಜ್ ಗಂಜಿ, ಶಿವಶಂಕರ್ ಹುಲಿಕಟ್ಟಿ, ಹೇಮರೆಡ್ಡಿ ಗ್ಯಾನಪ್ಪನವರ, ಸೋಮಯ್ಯ ಗಂಗೆನವರ, ಯಲ್ಲಪ್ಪ ಸಿದ್ದಪ್ಪನವರ್, ಶಿವಲಿಂಗ ಜಾಯನಗೌಡ್ರ , ಗದಿಗೆಪ್ಪ ಹೊನ್ನಳ್ಳಿ, ಗದಗಯ್ಯಾ ನೀರಲಗಿ, ಲಲಿತಾ ಪಾಟೀಲ್, … Continue reading Hubballi: ಶಾಲಾ SDMC ಅಧ್ಯಕ್ಷರಾಗಿ ಅವಿರೋಧ ಆಯ್ಕೆ!