Hubballi: ಗುತ್ತಿಗೆದಾರರ ಬಾಕಿ ಮೊತ್ತ ತಡೆಯಿಡಿರಿ- ಜಮೀರ್ ಅಹ್ಮದ್ ಖಾನ್!

ಹುಬ್ಬಳ್ಳಿ: ಏಯ್ ಯಾಕ್ರೀ ಇಂಜಿನಿಯರ್? ಫಿನಿಶಿಂಗ್ ನೋಡ್ತೀ ಹೇಗಾಗಿದೆ? ಹೀಗೆನಾ ನೀವು ಕೆಲ್ಸ ಮಾಡೋದು?… ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಇಲ್ಲಿಯ ಮಂಟೂರ ರಸ್ತೆ ಬಳಿ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ನಿರ್ಮಿಸಲಾಗುತ್ತಿರುವ ವಸತಿ ಸಮುಚ್ಚಯವನ್ನು ವೀಕ್ಷಿಸಿದ ಬಳಿಕ ಹೀಗೆ ಪ್ರಶ್ನೆ ಮಾಡಿದರು. Murder Case: ಫ್ಯಾನ್ಸ್ ಗಳಿಂದಲೇ ದರ್ಶನ್​ಗೆ ಕಂಟಕ!? ಯಾಕೆ..? ಇಲ್ಲಿದೆ ಡೀಟೈಲ್ಸ್! ಇದಕ್ಕೆ ಪ್ರತಿಯಾಗಿ ಕೋಪಗೊಂಡು ಪ್ರತಿಕ್ರಿಯಿಸಿದ ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಪ್ರಸಾದ ಅಬ್ಬಯ್ಯ, ಆಯುಕ್ತರೇ … Continue reading Hubballi: ಗುತ್ತಿಗೆದಾರರ ಬಾಕಿ ಮೊತ್ತ ತಡೆಯಿಡಿರಿ- ಜಮೀರ್ ಅಹ್ಮದ್ ಖಾನ್!