Hubballi: ಪಡಿತರ ಚೀಟಿಗಾಗಿ ಜೆಡಿಎಸ್ ಪ್ರತಿಭಟನೆ!

ಹುಬ್ಬಳ್ಳಿ: ಅರ್ಹರಿಗೆ ಸಮರ್ಪಕ ಪಡಿತರ ಚೀಟಿ ನೀಡದಿರುವುದನ್ನು ವಿರೋಧಿಸಿ ಇಲ್ಲಿಯ ಪೂರ್ವ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ವತಿಯಿಂದನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ತಂಗಿ ಲವ್ ಮಾಡ್ತಿದ್ದ ಯುವಕನಿಗೆ ಚಾಕು ಹಾಕಿದ ಅಣ್ಣ: ಸ್ಥಿತಿ ಗಂಭೀರ! ಇಲ್ಲಿಯ ಮಹಾನಗರ ಪಾಲಿಕೆ ಕಚೇರಿ ಬಳಿಯ ಆಹಾರ ನಾಗರಿಕ ಪೂರೈಕೆ ಇಲಾಖೆ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಕಳೆದ ನಾಲ್ಕು ವರ್ಷಗಳಿಂದ ಹೊಸ ಪಡಿತರ ಚೀಟಿಗೆ ಆಜಿರ್ ಸಲ್ಲಿಸಿ ಕಾಯುತ್ತಿದ್ದರೂ ಇದುವರೆಗೂ ಸಿಕ್ಕಿಲ್ಲ. ಇದರಿಂದ ನಿಜ ಫಲಾನುಭವಿಗಳು ಪಡಿತರದಿಂದ ವಂಚಿತರಾಗುತ್ತಿದ್ದಾರೆ ಎಂದು ದೂರಿದರು. … Continue reading Hubballi: ಪಡಿತರ ಚೀಟಿಗಾಗಿ ಜೆಡಿಎಸ್ ಪ್ರತಿಭಟನೆ!