Hubballi: ಐಆ‌ರ್ ಐಪಿಎ ಉಪಾಧ್ಯಕ್ಷ ಡಾ. ವಿ.ಎಸ್‌.ವಿ. ಪ್ರಸಾದಗೆ ಸನ್ಮಾನ!

ಹುಬ್ಬಳ್ಳಿ: ಇಂಡಿಯನ್ ರೈಲ್ವೆ ಇನ್ ಫ್ರಾಸ್ಟ್ರಕ್ಟರ್ ಪ್ರೊವೈಡರ್ಸ್ ಅಸೋಸಿಯೇಶನ್ (ಐಆ‌ರ್ ಐಪಿಎ) ಉಪಾಧ್ಯಕ್ಷ ಡಾ. ವಿ.ಎಸ್‌.ವಿ. ಪ್ರಸಾದ ಹಾಗೂ ಇತರ ಗುತ್ತಿಗೆದಾರರನ್ನು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಸನ್ಮಾನಿಸಿದರು. ಹುಬ್ಬಳ್ಳಿ-ಬೆಂಗಳೂರು ಪ್ರಯಾಣದ ಸಮಯ ಮತ್ತಷ್ಟು ತಗ್ಗಲಿದೆ: ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ! ಸಚಿವರಾದ ನಂತರ ಇದೇ ಮೊದಲ ಬಾರಿ ಹುಬ್ಬಳ್ಳಿಗೆ ಆಗಮಿಸಿದ್ದ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ಡಾ. ಪ್ರಸಾದ ಅವರನ್ನು ಅಭಿನಂದಿಸಿ, ಅವರ ಸಮಾಜ … Continue reading Hubballi: ಐಆ‌ರ್ ಐಪಿಎ ಉಪಾಧ್ಯಕ್ಷ ಡಾ. ವಿ.ಎಸ್‌.ವಿ. ಪ್ರಸಾದಗೆ ಸನ್ಮಾನ!