Hubballi: ಕಸ್ಟಮರ್ ಕೇರ್ ಮಹೋತ್ಸವ’ ಆಯೋಜಿಸಿದ ಟಾಟಾ ಮೋಟಾರ್ಸ್!

ಹುಬ್ಬಳ್ಳಿ: ವಾಣಿಜ್ಯ ವಾಹನ ತಯಾರಕ ಕಂಪನಿ ಆಗಿರುವ ಟಾಟಾ ಮೋಟಾರ್ಸ್ ತನ್ನ ವಾಣಿಜ್ಯ ವಾಹನ ಗ್ರಾಹಕರಿಗಾಗಿ ವಿಶೇಷವಾಗಿ ‌‘ಕಸ್ಟಮರ್ ಕೇರ್ ಮಹೋತ್ಸವ’ವನ್ನು ಆಯೋಜಿಸಿದೆ. Accident: ಬೈಕ್ ಸವಾರನ ಮೇಲೆ ಕ್ರೇನ್ ಹರಿದು ವ್ಯಕ್ತಿ ದುರ್ಮರಣ! ಟಾಟಾ ಮೋಟಾರ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಗಿರೀಶ್ ವಾಘ್ ಅವರು ಕಸ್ಟಮರ್ ಕೇರ್ ಮಹೋತ್ಸವದ 2024ರ ಆವೃತ್ತಿಯನ್ನು ಉದ್ಘಾಟಿಸಿದರು. ಗ್ರಾಹಕರಿಗೆ ಸೂಕ್ತ ರೀತಿಯ ಸರ್ವೀಸ್ ಒದಗಿಸುವ ಉದ್ದೇಶದಿಂದ ಆಯೋಜಿಸಿರುವ ಈ ಉತ್ಸವವು ಅಕ್ಟೋಬರ್‌ 23ರಿಂದ ಡಿಸೆಂಬರ್ 24ರವರೆಗೆ ನಡೆಯಲಿದೆ ಎಂದು ಟಾಟಾ … Continue reading Hubballi: ಕಸ್ಟಮರ್ ಕೇರ್ ಮಹೋತ್ಸವ’ ಆಯೋಜಿಸಿದ ಟಾಟಾ ಮೋಟಾರ್ಸ್!