ಹುಬ್ಬಳ್ಳಿ: ಅಂಬರೀಶ್ ಮೊಮ್ಮಗನಿಗೆ ಕಲಘಟಗಿ ತೊಟ್ಟಿಲು!
ಹುಬ್ಬಳ್ಳಿ: ಜೂನಿಯರ್ ರೆಬಲ್ ಸ್ಟಾರ್ ಅಂಬರೀಷ್ ಗಾಗಿ ಕಲಘಟಗಿ ತೊಟ್ಟಿಲು ಸಿದ್ಧವಾಗಿದೆ.ಧಾರವಾಡ ಜಿಲ್ಲೆಯ ಕಲಘಟಗಿಯಿಂದ ಯಂಗ್ ರೆಬಲ್ ಸ್ಟಾರ್ ಅಭಿಷೇಕ ಪುತ್ರನ ನಾಮಕರಣಕ್ಕೆ,ಕಲಘಟಗಿಯ ಚಿತ್ರಗಾರ ಶ್ರೀಧರ್ ಕುಟುಂಬದಿಂದ ಕಳೆದ ಎರಡು ತಿಂಗಳಿಂದ ತೊಟ್ಟಿಲು ತಯಾರಿಕೆ ಮಾಡಲಾಗುತ್ತಿದೆ.ಈ ತಿಂಗಳು 14 ರಂದು ನಡೆಯೋ ಅಭಿಷೇಕ ಪುತ್ರ ನಾಮಕಾರಣ ಕಾರ್ಯಕ್ರಮ ಈ ತೊಟ್ಟಿಲು ನೀಡಲಾಗುತ್ತದೆ. ಈ ಹಿಂದೆ ಇದೇ ಚಿತ್ರಗಾರ ಮನೆಯಿಂದ ರಾಕಿಂಗ್ ಸ್ಟಾರ್ ಯಶ್ ಮನೆಗೆ ತೊಟ್ಟಿಲು ಹೋಗಿತ್ತು.ಅಂಬರೀಶ್ ಆಸೆಯಂತೆ ಕಲಘಟಗಿಯಲ್ಲಿ ತೊಟ್ಟಿಲು ತಯಾರಿಸಲಾಗಿತ್ತು.ಇದೀಗ ಅಂಬರೀಶ್ ಮೊಮ್ಮಗನ ನಾಮಕರಣಕ್ಕೂ … Continue reading ಹುಬ್ಬಳ್ಳಿ: ಅಂಬರೀಶ್ ಮೊಮ್ಮಗನಿಗೆ ಕಲಘಟಗಿ ತೊಟ್ಟಿಲು!
Copy and paste this URL into your WordPress site to embed
Copy and paste this code into your site to embed