HSF ಬೋರ್ಡ್ ಹಾಕಿ ಧ್ವಜಾರೋಹಣ: ಶ್ರೀರಾಮಸೇನೆ ದೂರು!

ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ಸರ್ಕಲ್​ನಲ್ಲಿ ಬ್ಯಾರಲ್ ಮೇಲೆ ‘ಹೆಚ್ಎಸ್ಎಫ್’ ಬೋರ್ಡ್ ಹಾಕಿ ಧ್ವಜಾರೋಹಣ ಮಾಡಿರುವಂತಹ ಘಟನೆ ನಡೆದಿದೆ. Hubballi: ವರಮಹಾಲಕ್ಷ್ಮಿ ಹಬ್ಬ; ಹೂವು, ಹಣ್ಣು ಖರೀದಿಗೆ ಮುಗಿಬಿದ್ದ ಜನ! ಶಾಂತಿ ಕದಡಲು ಯತ್ನಿಸಿದ ಆರೋಪದಡಿ ಹುಬ್ಬಳ್ಳಿ-ಧಾರವಾಡ ಡಿಸಿಪಿ ನಂದಗಾವಿಗೆ ಶ್ರೀರಾಮಸೇನೆ ದೂರು ನೀಡಿದ್ದು, ಧ್ವಜಾರೋಹಣ ಮಾಡಿರುವವರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಲಾಗಿದೆ. ಸ್ವಾತಂತ್ರ್ಯ ಆಚರಣೆ ಹಿನ್ನೆಲೆಯಲ್ಲಿ ಈ ರೀತಿ ಘಟನೆ‌ ನಡೆದಿದ್ದು ಆತಂಕಕ್ಕೆ‌ಕಾರಣವಾಗಿದೆ. ಅನುಮತಿ ಇಲ್ಲದೆ ಅನ್ಯಕೋಮಿನವರಿಂದ ಧ್ವಜಾರೋಹಣ ಆರೋಪ ಕೇಳಿಬಂದಿದ್ದು, ಬ್ಯಾರಲ್ ಮೇಲಿದ್ದ ಹೆಚ್ಎಸ್ಎಫ್ ಬರಹವನ್ನು ಪೊಲೀಸರು … Continue reading HSF ಬೋರ್ಡ್ ಹಾಕಿ ಧ್ವಜಾರೋಹಣ: ಶ್ರೀರಾಮಸೇನೆ ದೂರು!