Facebook Twitter Instagram YouTube
    ಕನ್ನಡ     English     తెలుగు
    Friday, July 1
    Facebook Twitter Instagram YouTube
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ     English     తెలుగు
    Facebook Twitter Instagram YouTube
    Home»ಅಂತಾರಾಷ್ಟ್ರೀಯ»ಒಮಿಕ್ರೋನ್ ತನ್ನ ಅಟ್ಟಹಾಸ ತೋರಿಸುತ್ತಿರುವುದು ಹೇಗೆ..? ಕೊನೆಗೂ ಸಿಕ್ತು ಪ್ರಶ್ನೆಗೆ ಉತ್ತರ

    ಒಮಿಕ್ರೋನ್ ತನ್ನ ಅಟ್ಟಹಾಸ ತೋರಿಸುತ್ತಿರುವುದು ಹೇಗೆ..? ಕೊನೆಗೂ ಸಿಕ್ತು ಪ್ರಶ್ನೆಗೆ ಉತ್ತರ

    ain userBy ain user
    Share
    Facebook Twitter LinkedIn Pinterest Email

    ಒಹಾಯೋ: ಲಸಿಕೆ ಪಡೆದುಕೊಂಡ ನಂತರವೂ ಜನರು ಒಮಿಕ್ರೋನ್‌ ರೂಪಾಂತರಿ ಸೇರಿದಂತೆ ಕೋವಿಡ್‌ ಸೋಂಕಿಗೆ ತುತ್ತಾಗಲು ಕಾರಣವೇನು? ಅದರಲ್ಲೂ ಎರಡೂ ಡೋಸ್‌ ಜೊತೆಗೆ ಬೂಸ್ಟರ್‌ ಡೋಸ್‌ ಪಡೆದವರಲ್ಲೂ ಸಾರ್ಸ್‌ -ಕೋವ್‌-2 ವೈರಸ್‌ ಹಾಗೂ ಇತ್ತೀಚಿನ ಒಮಿಕ್ರೋನ್‌ನಂಥ ರೂಪಾಂತರಿ ವೈರಸ್‌ ತನ್ನ ಅಟ್ಟಹಾಸ ತೋರಿಸುತ್ತಿರುವುದು ಹೇಗೆ? ಏಕೆ? ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಕೊರೋನಾ ವೈರಸ್‌ ಅನ್ನು ನಿಗ್ರಹಿಸಲು ವಿಜ್ಞಾನಿಗಳು ಯಾವ ಲಸಿಕೆ ಉತ್ಪಾದಿಸಿ ದೇಹದೊಳಗೆ ಪ್ರತಿಕಾಯ ಶಕ್ತಿ ಉತ್ಪತ್ತಿಯಾಗುವಂತೆ ಮಾಡಿದ್ದರೋ,

    ಅವುಗಳಿಂದ ದೂರ ಉಳಿಯುವ ತಂತ್ರ ಅನುಸರಿಸಿ ಕೊರೋನಾ ವೈರಸ್‌ ದೇಹದಾದ್ಯಂತ ಪಸರಿಸುತ್ತಿದೆ. ಒಂದು ರೀತಿಯಲ್ಲಿ ಪ್ರತಿಕಾಯ ಶಕ್ತಿಯ ಕಣ್ಣಿಗೆ ಬೀಳದೇ ಭೂಗತವಾಗಿದ್ದೇಕೊಂಡೇ ತನ್ನ ಚಟುವಟಿಕೆ ನಡೆಸುತ್ತಿದೆ ಎಂದು ಸಂಶೋಧಕರ ತಂಡವೊಂದು ಬಹಿರಂಗಪಡಿಸಿದೆ. ಈ ಮೂಲಕ ಕೇವಲ ಲಸಿಕೆ ಪಡೆದುಕೊಂಡಿದ್ದರೆ ಕೋವಿಡ್‌ನಿಂದ ಬಚಾವ್‌ ಆಗುವುದು ಸಾಧ್ಯವಿಲ್ಲ, ಕೋವಿಡ್‌ ಮಾರ್ಗಸೂಚಿಗಳನ್ನು ಪಾಲಿಸುವುದೂ ಅಷ್ಟೇ ಮುಖ್ಯ ಎಂಬುದನ್ನು ಸಂಶೋಧನೆ ಒತ್ತಿ ಹೇಳಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

    Demo

    ವರದಿಯಲ್ಲೇನಿದೆ?:

    ಕೋವಿಡ್‌ ಲಸಿಕೆ ವಿರುದ್ಧ ದೇಹದಲ್ಲಿ ಸ್ವಯಂ ಉತ್ಪತ್ತಿಯಾಗಿರುವ ಪ್ರತಿಕಾಯ ಅಥವಾ ಕೋವಿಡ್‌ ಲಸಿಕೆ ಪಡೆದ ಬಳಿಕ ಉತ್ಪತ್ತಿಯಾಗಿರುವ ಪ್ರತಿಕಾಯಗಳು ಜೀವಕೋಶದ ಒಳಗೆ ಯಾವುದೇ ಹೊಸ ವೈರಸ್‌ ಪ್ರವೇಶಿಸಲು ಯತ್ನಿಸಿದರೆ ಅದನ್ನು ತಡೆಯುವ ಯತ್ನ ಮಾಡುತ್ತದೆ. ಆದರೆ ಇತ್ತೀಚಿನ ಸಂಶೋಧನೆಗಳ ಅನ್ವಯ, ಕೊರೋನಾ ವೈರಸ್‌ ಜೀವಕೋಶಗಳ ಒಳಭಾಗವನ್ನು ಪ್ರವೇಶಿಸುವ ಬದಲು ಹೊರಗೋಡೆಯಲ್ಲೇ ಅಂಟಿಕೊಳ್ಳುತ್ತದೆ.

    ಈ ಮೂಲಕ ಪ್ರತಿಕಾಯ ಶಕ್ತಿಗಳ ಸಂಪರ್ಕಕಕ್ಕೆ ಬರುವುದನ್ನು ಯಶಸ್ವಿಯಾಗಿ ತಪ್ಪಿಸಿಕೊಳ್ಳುತ್ತಿದೆ. ಹೀಗೆ ಜೀವಕೋಶಕ್ಕೆ ಅಂಟಿಕೊಂಡ ಬಳಿಕ, ಯಾವುದೇ ಅಡ್ಡಿ ಇಲ್ಲದೆ ತಾನು ಅಂಟಿಕೊಂಡ ಜೀವಕೋಶದ ಶಕ್ತಿಯನ್ನೇ ಬಳಸಿಕೊಂಡು ಕೊರೋನಾ ವೈರಸ್‌ ದ್ವಿಗುಣಗೊಳ್ಳುತ್ತಾ ಹೋಗುವ ಪ್ರಕ್ರಿಯೆಯನ್ನು ವೈರಸ್‌ ಆರಂಭಿಸುತ್ತದೆ. ಹೀಗೆ ಹೊಸಗಾಗಿ ಹುಟ್ಟುಕೊಂಡ ವೈರಸ್‌ ಮತ್ತೊಂದು ಹೊಸ ಜೀವಕೋಶಕ್ಕೆ ಅಂಟಿಕೊಳ್ಳುತ್ತದೆ.

    ಹೀಗೆ ಯಾವುದೇ ಪ್ರತಿಕಾಯ ಶಕ್ತಿಯ ಪ್ರಭಾವಕ್ಕೆ ಸಿಗದ ಕಾರಣ, ದೇಹದಲ್ಲಿ ಅವುಗಳ ಪ್ರಮಾಣ ಭಾರೀ ಪ್ರಮಾಣದಲ್ಲಿ ವ್ಯಾಪಿಸಿ ಸೋಂಕಿನ ತೀವ್ರತೆ ಹೆಚ್ಚುತ್ತದೆ ಎಂದು ಒಹಿಯೋ ವಿಶ್ವವಿದ್ಯಾಲಯದ ವೈರಾಲಜಿ ತಜ್ಞ ಶಾನ್‌-ಲು-ಲಿಯು ನೇತೃತ್ವದ ತಂಡದ ವರದಿ ಹೇಳಿದೆ. ಹೀಗಾಗಿ ವೈರಸ್‌ ಹರಡುವ ಪ್ರತಿ ಹಂತವನ್ನು ಗುರಿಯಾಗಿಟ್ಟುಕೊಂಡು ಆ್ಯಂಟಿವೈರಲ್‌ ಔಷಧಿಯನ್ನು ಅಭಿವೃದ್ಧಿ ಪಡಿಸುವುದು ಹೆಚ್ಚು ಪರಿಣಾಮಕಾರಿ ಎಂದು ಅಧ್ಯಯನ ಬಹಿರಂಗ ಪಡಿಸಿದೆ.

     

    Related

    Share. Facebook Twitter LinkedIn Email WhatsApp

    Related Posts

    ಕನ್ವಾರ್ ಯಾತ್ರೆಗೆ ಹತ್ತು ಸಾವಿರ ಭದ್ರತಾ ಸಿಬ್ಬಂದಿ ನಿಯೋಜನೆ

    ಗನ್ ನೊಂದಿಗೆ ಆಟವಾಡುತ್ತ 2 ವರ್ಷದ ತಂಗಿಯನ್ನು ಕೊಲೆ ಮಾಡಿದ 8  ವರ್ಷದ ಬಾಲಕ

    ನೇಪಾಳದ ಕಠ್ಮಂಡುವಿನಲ್ಲಿ ಪಾನಿಪೂರಿ ಮಾರಾಟ ನಿಷೇಧ: ಇದಕ್ಕೆ ಕಾರಣವೇನು ಗೊತ್ತಾ..?

    ಜಗತ್ತಿನ 50ಕ್ಕೂ ಹೆಚ್ಚು ದೇಶಗಳಲ್ಲಿ ಕಾಣಿಸಿಕೊಂಡಿರುವ ಮಂಕಿಪಾಕ್ಸ್: WHO ಹೇಳಿದ್ದೇನು..?

    ಮೋದಿ ಮಾತನಾಡಿಸಲು ಮುಗಿ ಬಿದ್ದ ವಿಶ್ವ ನಾಯಕರು.. ಇದೊಂದು ವಿಡಿಯೋ ಸಾಕು ‘ನಮೋ’ ಎಷ್ಟು ಪ್ರಭಾವಿ

    ಇಂದಿನಿಂದ ಎರಡು ದಿನಗಳ ಕಾಲ ಜಿಎಸ್ ಟಿ ಮಂಡಳಿ ಸಭೆ: ಪೆಟ್ರೋಲಿಯಂ ಉತ್ಪನ್ನಗಳ ತೆರಿಗೆ ಕುರಿತು ಚರ್ಚೆ

    ಭಾರತದಲ್ಲಿ ಗಣನೀಯವಾಗಿ ಏರಿಕೆಯಾಗ್ತಿದೆ ಕೊವಿಡ್ ಪ್ರಕರಣ: 24 ಗಂಟೆಗಳಲ್ಲಿ 11.793 ಪ್ರಕರಣ ದಾಖಲು

    ಭಾರತೀಯ ಯೋಧನ ಗುಂಡಿನ ದಾಳಿಗೆ ಇಬ್ಬರು ಅಧಿಕಾರಿಗಳು ಬಲಿ

    ಪಾಕ್ ನಲ್ಲಿ ಕೊರೊನಾ ಅಟ್ಟಹಾಸ: ವಿಮಾನಗಳಲ್ಲಿ ಮತ್ತೆ ಮಾಸ್ಕ್ ಕಡ್ಡಾಯ

    ನ್ಯೂಯಾರ್ಕ್ ನಲ್ಲಿ ಶೂಟೌಟ್ ಗೆ ಬಲಿಯಾದ ಭಾರತೀಯ ಮೂಲದ ವ್ಯಕ್ತಿ

    ಸರ್ಜರಿ ಮಾಡಿಸಿಕೊಂಡ ಬಳಿಕ ಹೃದಯಾಘಾತದಿಂದ ಸಾವನ್ನಪ್ಪಿದ ಸುಂದರಿ

    ನೈಟ್ ಕ್ಲಬ್ ನಲ್ಲಿ ನಿಗೂಡವಾಗಿ ಸಾವನ್ನಪ್ಪಿದ 20 ಯುವಕರು

    ಶ್ರೀಲಂಕಾದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು: ಲೀಟರ್ ಪೆಟ್ರೋಲ್ 550, ಡೀಸೆಲ್ ಬೆಲೆ 460 ರೂ.ಗೆ ಏರಿಕೆ

    ಪಾಕ್ ಮಾಜಿ ಪ್ರಧಾನಿ ಮಲಗುವ ಕೋಣೆಯಲ್ಲಿ ಗೂಢಾಚಾರಿಕೆ ಸಾಧನ ಅಳವಡಿಸಲು ಹೋಗಿ ಸಿಕ್ಕಿ ಬಿದ್ದ ಇಮ್ರಾನ್ ಖಾನ್ ಸಿಬ್ಬಂದಿ

    ಕೊನೆಗೂ ಎಚ್ಚೆತ್ತುಕೊಂಡ ಅಮೆರಿಕ: ಬಂದೂಕು ನಿಯಂತ್ರಣ ಮಸೂದೆಗೆ ಜೋ ಬೈಡನ್ ಸಹಿ

    ಅಪ್ಪನ ಗುರುತೇ ಬೇಡವೆಂದ ವಿಶ್ವದ ಅತಿ ಶ್ರೀಮಂತನ ಮಗ: ಲಿಂಗ ಪರಿವರ್ತನೆ ಮಾಡಿಕೊಂಡು ಹೆಸರು ಬದಲಿಸಿಕೊಂಡ ಎಲಾನ್ ಮಸ್ಕ್ ಪುತ್ರ

    Viral News..OMG: ಏಕ ಕಾಲಕ್ಕೆ ಒಂದೇ ಆಸ್ಪತ್ರೆಯ 14 ನರ್ಸ್ ಗಳು ಪ್ರಗ್ನೆಂಟ್..!

    ಯುದ್ಧವು ಅದರ ಪರಾಕಾಷ್ಠೆಯನ್ನು ಸಮೀಪಿಸುತ್ತಿದ್ದಂತೆ … ರಷ್ಯಾಕ್ಕೆ ಅನಿರೀಕ್ಷಿತ ತಿರುವು!

    83ನೇ ವಯಸ್ಸಿನಲ್ಲಿ ತಂದೆಯಾದ ವೃದ್ದ..! ಹೆಂಡತಿ ವಯಸ್ಸು ಕೇಳಿದ್ರೆ ಶಾಕ್ ಆಗ್ತೀರಾ..?

    ರೆಹಮಾನ್ ಮಕ್ಕಿಯನ್ನು ಜಾಗಯಿಕ ಉಗ್ರ ಎಂದು ಘೋಷಿಸಲು ಭಾರತ, ಅಮೆರಿಕ ಪ್ರಯತ್ನಕ್ಕೆ ಚೀನಾ ತಡೆ

    ದೊಡ್ಡ ಪ್ರಮಾಣದ ಕೈಗಾರಿಕೆಗಳಿಗೆ ಶೇ.10ರಷ್ಟು ಸೂಪರ್ ತೆರಿಗೆ ಘೋಷಿಸಿದ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್

    ಆಂಗ್ ಸಾನ್ ಸೂಕಿ ಗೃಹಬಂಧನದಿಂದ ಜೈಲಿಗೆ ರವಾನೆ

    ಚೀನಾದಲ್ಲಿ ದಾಖಲೆ ಪ್ರಮಾಣದ ಮಳೆ ಪ್ರವಾಹ

    ಕೋವಿಡ್ ಪ್ರೋಟೋಕಾಲ್ ಉಲ್ಲಂಘನೆ.. ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಪೊಲೀಸರಿಗೆ ದೂರು

    ಮದುವೆ ಮೆರವಣಿಗೆಯಲ್ಲಿ ಖುಷಿಯಲ್ಲಿ ಗುಂಡು ಹಾರಿಸಿದ ವರ, ಸ್ನೇಹಿತ ಸಾವು

    ಅಜ್ಞಾತ ಸ್ಥಳದಿಂದ ಆಂಗ್ ಸಾನ್ ಸೂಕಿ ಜೈಲಿಗೆ ಸ್ಥಳಾಂತರ

    ವಿಮಾನ ಲ್ಯಾಂಡಿಂಗ್: ಕ್ಷಣಾರ್ಧದಲ್ಲಿ ಬೆಂಕಿ, ವಿಡಿಯೋ ವೈರಲ್

    ವಿಶ್ವದ ಶ್ರೀಮಂತನನ್ನು ಟೀಕೆ: ಕಂಪನಿಯಿಂದ ಉದ್ಯೋಗಿಗಳನ್ನು ಸಸ್ಪೆಂಡ್ ಮಾಡಿದ ಎಲೋನ್ ಮಸ್ಕ್

    ಭಾರತ, ಚೀನಾ, ಜಪಾನ್ … ಶ್ರೀಲಂಕಾ ಸಹಾಯ ಕೋರಿ ದಾನಿಗಳ ಸಭೆ

    ಮುರ್ಮು ದೇಶದಲ್ಲಿ ಮಹಿಳಾ ಸಬಲೀಕರಣಕ್ಕೆ ಒಂದು ಉಜ್ವಲ ಉದಾಹರಣೆ: ಒಡಿಶಾ  ಸಿಎಂ ನವೀನ್ ಪಟ್ನಾಯಕ್

    ಮುರ್ಮು ದೇಶದಲ್ಲಿ ಮಹಿಳಾ ಸಬಲೀಕರಣಕ್ಕೆ ಒಂದು ಉಜ್ವಲ ಉದಾಹರಣೆ: ಒಡಿಶಾ  ಸಿಎಂ ನವೀನ್ ಪಟ್ನಾಯಕ್

    ತಂದೆ ರಷ್ಯಾ ಸೈನಿಕರೊಂದಿಗೆ ಹೋರಾಡುತ್ತಿರುವಾಗ ದೇಶದ ಪದಕ ತಂದುಕೊಟ್ಟ ಯುವ ಈಜುಗಾರ

    ಆರು ತಿಂಗಳಲ್ಲಿ ಅಪ್ರಾಪ್ತ ಬಾಲಕಿಗೆ 2 ಬಾರಿ ಮದುವೆ ಮಾಡಿಸಿದ ಹೆತ್ತ ತಾಯಿ

    Breaking…ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ: 280ಕ್ಕೂ ಅಧಿಕ ಜನರ ಸಾವು

    ಪಾಕಿಸ್ತಾನದಲ್ಲಿ ಹಿಂದುಗಳ ಸಂಖ್ಯೆ 5 ವರ್ಷದಲ್ಲಿ ಅರ್ಧ ಕುಸಿತ..!

    ವಿಶ್ವಸಂಸ್ಥೆಗೆ ಭಾರತದ ಕಾಯಂ ಪ್ರತಿನಿಧಿಯಾಗಿ ರುಚಿರಾ ಕಾಂಬೋಜ್ ಆಯ್ಕೆ

    ಪಾಕಿಸ್ತಾನದಲ್ಲಿ ಹಿಂದೂ ಗರ್ಭಿಣಿ ಮಹಿಳೆಯ ಮೇಲೆ ನಡೆದ ಕ್ರೌರ್ಯ: ಹೆರಿಗೆ ವೇಳೆ ನವಜಾತ ಶಿಶುವಿನ ತಲೆಯನ್ನು ಕತ್ತರಿಸಿದ ಪಾಪಿಗಳು

    ಚಾಯ್ ಮತ್ತು ಬನ್ ವಿತರಿಸಿದ ಲಂಕಾದ ಮಾಜಿ ಕ್ರಿಕೆಟಿಗ

    ಏರ್ ಇಂಡಿಯಾ ಇತಿಹಾಸದಲ್ಲಿಯೇ ಅತಿ ದೊಡ್ಡ ವಿಮಾನ ಒಪ್ಪಂದ

    ಭಾರತದ ಉದ್ಯಮಿ ಮೇಲೆ ಅಮೆರಿಕಾದಲ್ಲಿ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ ದುಷ್ಕರ್ಮಿಗಳು

    https://youtu.be/YHx2AdEjHXk
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.