Sucide Case: ವ್ಯವಹಾರದಲ್ಲಿ ಬೇಸರವಾಗಿ ಹೋಟೆಲ್ ಮ್ಯಾನೇಜರ್ ಸೂಸೈಡ್!

ಬೆಂಗಳೂರು ಗ್ರಾಮಾಂತರ:- ವ್ಯವಹಾರದಲ್ಲಿ ಬೇಸರವಾಗಿ ಹೋಟೆಲ್ ಮ್ಯಾನೇಜರ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ. ನೆಲಮಂಗಲದ ಶ್ರೀನಂದಿ ವೈಭವ್ ಹೋಟೆಲ್ ಮ್ಯಾನೇಜರ್ ಸೂಸೈಡ್ ಮಾಡಿಕೊಂಡಿದ್ದಾರೆ. ಮುಡಾ ಹಗರಣ: ಹೆಚ್ ಡಿ ರೇವಣ್ಣ ಎಂಟ್ರಿ, ಸೈಟ್​ ಹಂಚಿಕೆ ಬಗ್ಗೆ ವಿವರ ಕೇಳಿದ ಮಾಜಿ ಸಚಿವ! ಕಬ್ಬಿಣದ ಆ್ಯಂಗಲ್​ಗೆ ಸ್ಕ್ರೀನ್ ಬಟ್ಟೆಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ವ್ಯವಹಾರದಲ್ಲಿ ಮನಸ್ಸಿಗೆ ಬೇಜಾರು ಮಾಡಿಕೊಂಡು ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕುರಿತು ಮೃತನ ಅಕ್ಕ ಶ್ರೀನಿಧಿಶೆಟ್ಟಿ ಎಂಬುವವರು ನೆಲಮಂಗಲ … Continue reading Sucide Case: ವ್ಯವಹಾರದಲ್ಲಿ ಬೇಸರವಾಗಿ ಹೋಟೆಲ್ ಮ್ಯಾನೇಜರ್ ಸೂಸೈಡ್!