ಫ್ಯಾನ್‌ಗೆ ನೇಣಿಗೆ ಶರಣಾದ ಹಾಸ್ಟೆಲ್ ಸಿಬ್ಬಂದಿ: ಕಾರಣ ನಿಗೂಢ!

ಚಾಮರಾಜನಗರ:- ವಿದ್ಯಾರ್ಥಿ ನಿಲಯದ ಅಡುಗೆ ಮೇಲ್ವಿಚಾರಕ ಹಾಸ್ಟೆಲ್ ನಲ್ಲಿಯೇ ಫ್ಯಾನ್‌ಗೆ ನೇಣಿಗೆ ಶರಣಾಗಿರುವ ಘಟನೆ ಬೇಗೂರು ಗ್ರಾಮದಲ್ಲಿರುವ ಸಾರಿಗೆ ಬಸ್ ನಿಲ್ದಾಣದ ಬಳಿ ಜರುಗಿದೆ. ದರ್ಶನ್ ಜಾಮೀನು ಅರ್ಜಿ ವಜಾ: ನಟನ ಮುಂದಿರುವ ಆಯ್ಕೆಗಳೇನು!? ಚಾಮರಾಜನಗರ ತಾಲೂಕಿನ ಸಾಗಡೆ ಗ್ರಾಮದ ನಿವಾಸಿ ಪ್ರಮೋದ್ ಕುಮಾರ್ ಮೃತ ವ್ಯಕ್ತಿ ಎನ್ನಲಾಗಿದೆ. ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿಯೇ ನೇಣಿಗೆ ಶರಣಾಗಿದ್ದಾರೆ. ಇವರು ವಿದ್ಯಾರ್ಥಿ ನಿಲಯದ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದು ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. … Continue reading ಫ್ಯಾನ್‌ಗೆ ನೇಣಿಗೆ ಶರಣಾದ ಹಾಸ್ಟೆಲ್ ಸಿಬ್ಬಂದಿ: ಕಾರಣ ನಿಗೂಢ!