ತವರು ಮೈಸೂರು ಹಾಗೂ ಚಾಮರಾಜನಗರ ಗೆಲ್ಲಲು ಸಿದ್ದು ರಣತಂತ್ರ – ಪ್ರಚಾರದ ಅಖಾಡಕ್ಕಿಳಿದ CM!

ಮೈಸೂರು:- 2024 ಲೋಕಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು, ಕೆಲವೊಂದು ಕ್ಷೇತ್ರದಲ್ಲಿ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ. ಅದರಂತೆ ಮೈಸೂರು ಕೊಡಗು ಲೋಕಸಭೆ ಮಹಾಯುದ್ಧ ಈ ಬಾರಿ ಹೈ ವೋಲ್ಟೇಜ್‌ ಆಗೋದರಲ್ಲಿ ಯಾವುದೇ ಸಂಶಯವಿಲ್ಲ. ಕಾಂಗ್ರೆಸ್‌ ಜಾತಿ ಸಮೀಕರಣ ಪ್ಲಾನ್ ಮಾಡ್ತಿದೆ. ಜೊತೆಗೆ ತವರು ಗೆಲ್ಲಲು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ರಣತಂತ್ರ ಮಾಡಿದ್ದಾರೆ. IPL Points table 2024: ಅಗ್ರ ಸ್ಥಾನಕ್ಕೇರಿದ KKR, ಕುಸಿದ CSK – ಪಾಯಿಂಟ್ಸ್ ಟೇಬಲ್​ನಲ್ಲಿ ದೊಡ್ಡ ಬದಲಾವಣೆ! ತವರು ಜಿಲ್ಲೆ ಮೈಸೂರು … Continue reading ತವರು ಮೈಸೂರು ಹಾಗೂ ಚಾಮರಾಜನಗರ ಗೆಲ್ಲಲು ಸಿದ್ದು ರಣತಂತ್ರ – ಪ್ರಚಾರದ ಅಖಾಡಕ್ಕಿಳಿದ CM!