ಹಿಂದೂಗಳಿಗೆ ಕೇವಲ 2 ಆಯ್ಕೆಗಳಿವೆ: ಒಂದೋ ಇಸ್ಲಾಂಗೆ ಮತಾಂತರಗೊಳ್ಳಿ ಇಲ್ಲಾ ಸಾಯಿರಿʼ: ಅಬು ನಜ್ಮ್
ಢಾಕಾ: ಅಮೇರಿಕಾದ ಕಟ್ಟರವಾದಿ ಇಸ್ಲಾಮಿಕ ವಿದ್ವಾಂಸನಿಂದ ಬಾಂಗ್ಲಾದೇಶಿ ಹಿಂದೂಗಳಿಗೆ ಬೆದರಿಕೆ ಹಾಕಿದ್ದು ಶೇಖ ಹಸೀನಾ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ, ದೇಶವನ್ನು ಬಿಟ್ಟ ಬಳಿಕ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯಗಳು ಪ್ರಾರಂಭವಾಗಿವೆ. ಬಾಂಗ್ಲಾದೇಶದ ಮಾಧ್ಯಮಗಳಲ್ಲಿ ದೇಶಾದ್ಯಂತ ಹಿಂದೂ ಸಮುದಾಯದ ಮನೆಗಳು ಮತ್ತು ದೇವಾಲಯಗಳ ಮೇಲೆ ದಾಳಿಯ ಸುದ್ದಿ ಪ್ರಸಾರವಾಗುತ್ತಿದೆ. ಈ ಸುದ್ದಿಯ ನಂತರ ಜಗತ್ತಿನಾದ್ಯಂತ ಅನೇಕ ಕಟ್ಟರವಾದಿ ಮುಸ್ಲಿಮರು ಸಂತಸ ವ್ಯಕ್ತಪಡಿಸಿದ್ದಾರೆ. ಒಬ್ಬ ವ್ಯಕ್ತಿಯು ಯೌವನದಲ್ಲಿ ಈ 7 ತಪ್ಪುಗಳನ್ನು ಮಾಡ್ಲೇಬಾರದು : ಜೀವನ ಪರ್ಯಂತ … Continue reading ಹಿಂದೂಗಳಿಗೆ ಕೇವಲ 2 ಆಯ್ಕೆಗಳಿವೆ: ಒಂದೋ ಇಸ್ಲಾಂಗೆ ಮತಾಂತರಗೊಳ್ಳಿ ಇಲ್ಲಾ ಸಾಯಿರಿʼ: ಅಬು ನಜ್ಮ್
Copy and paste this URL into your WordPress site to embed
Copy and paste this code into your site to embed