ನಾಗಮಂಗಲ ಗಲಭೆ ಕೇಸ್: ಆರೋಪಿಗಳ ಮೇಲೆ ಕಠಿಣ ಕ್ರಮಕ್ಕೆ ಹಿಂದೂ ಜನಜಾಗೃತ ಸಮಿತಿ ಒತ್ತಾಯ!
ಮಂಡ್ಯ:- ನಾಗಮಂಗಲ ಗಲಭೆ ಕೇಸ್ ಗೆ ಸಂಬಂಧಿಸಿದಂತೆ ಆರೋಪಿಗಳ ಮೇಲೆ ಕಠಿಣ ಕ್ರಮಕ್ಕೆ ಹಿಂದೂ ಜನಜಾಗೃತ ಸಮಿತಿ ಒತ್ತಾಯ ಮಾಡಿದೆ. ಬೆಂಗಳೂರಿನಲ್ಲಿ ಕಾಣಿಸಿಕೊಂಡ ಅಪರೂಪದ ಎರಡು ತಲೆ ಹಾವು! ಗಣೇಶೋತ್ಸವದ ವೇಳೆ ಕಲ್ಲು ತೂರಾಟದ ಜೊತೆಗೆ ಪೆಟ್ರೋಲ್ ಬಾಂಬ್ ಎಸೆದು ಭಯೋತ್ಪಾದಕ ಕೃತ್ಯ ಮಾಡಲಾಗಿದೆ. ಇದೇ ರೀತಿ ಶಿವಮೊಗ್ಗ ಕೋಲಾರದಲ್ಲಿಕಳೆದ ವರ್ಷ ಗಣೇಶೋತ್ಸವದ ವೇಳೆ ಕಲ್ಲು ತೂರಾಟ ನಡೆದಿದೆ. ಈ ವರ್ಷವೂ ಹಲವು ಕಡೆ ಕಲ್ಲು ತೂರಾಟ ನಡೆದಿರುವ ಘಟನೆಗಳು ಬೆಳಕಿಗೆ ಬರ್ತಾ ಇದೆ. ಇದು ಸಮಾಜದಲ್ಲಿ … Continue reading ನಾಗಮಂಗಲ ಗಲಭೆ ಕೇಸ್: ಆರೋಪಿಗಳ ಮೇಲೆ ಕಠಿಣ ಕ್ರಮಕ್ಕೆ ಹಿಂದೂ ಜನಜಾಗೃತ ಸಮಿತಿ ಒತ್ತಾಯ!
Copy and paste this URL into your WordPress site to embed
Copy and paste this code into your site to embed