ಹಿಮಾಚಲ ಪ್ರದೇಶದಲ್ಲಿ ಮಳೆಗೆ ಮೇಘಸ್ಫೋಟ: ಕನಿಷ್ಠ 50 ಮಂದಿ ಕಣ್ಮರೆ

ಶಿಮ್ಲಾ: ಉತ್ತರ ಭಾರತದಲ್ಲೂ ರಣಭೀಕರ ಮಳೆಯಾಗುತ್ತಿದೆ. ಹಿಮಾಚಲ ಪ್ರದೇಶದಲ್ಲಿ (Himachal Pradesh) ಕುಂಭದ್ರೋಣ ಮಳೆ ಕಾರಣ ಮೇಘಸ್ಫೋಟ ಉಂಟಾಗಿದೆ. ಶಿಮ್ಲಾದ ಸಮೇಜ್‌ಖಾಡ್ ಬಳಿಯ ಪಾರ್ವತಿ ನದಿಯಲ್ಲಿ ದಿಢೀರ್ ಪ್ರವಾಹ ಉಂಟಾಗಿದ್ದು, ಎಲ್ಲವೂ ಕೊಚ್ಚಿ ಹೋಗಿದೆ. ಕೆಸರುಮಣ್ಣು ಸಹಿತ ಜಲಸ್ಫೋಟದ ಧಾಟಿಗೆ ಐವರು ಸಾವಿಗೀಡಾಗಿದ್ದು, ಕನಿಷ್ಠ 50 ಮಂದಿ ಕಣ್ಮರೆಯಾಗಿದ್ದಾರೆ. ಹೊಸದಾಗಿ ಮದುವೆಯಾಗುವವರಿಗೆ ಸಿಗಲಿದೆ ಗುಡ್‌ ನ್ಯೂಸ್:‌ ಕೇಂದ್ರ ಸರ್ಕಾರದಿಂದ 2.50 ಲಕ್ಷ ರೂ.ಪ್ರೋತ್ಸಾಹ ಧನ ನೋಡನೋಡುತ್ತಲೇ ಕಟ್ಟಡಗಳು ಧರೆಗುರುಳಿವೆ. ಬಿಯಾಸ್ ನದಿ ಅಪಾಯದ ಮಟ್ಟ ಮೀರಿದ ಕಾರಣ … Continue reading ಹಿಮಾಚಲ ಪ್ರದೇಶದಲ್ಲಿ ಮಳೆಗೆ ಮೇಘಸ್ಫೋಟ: ಕನಿಷ್ಠ 50 ಮಂದಿ ಕಣ್ಮರೆ