Kalaburgi: ಹೆಂಡ್ತಿ ತವರು ಮನೆಗೆ; ಗಂಡ ಸಾವಿನ ಮನೆಗೆ, ಇದೆಂಥ ಟ್ರಾಜಿಡಿ..?
ಕಲಬುರ್ಗಿ:- ಹೆಂಡ್ತಿ ತವರು ಮನೆಯಲ್ಲಿ ಸೆಟ್ಲ್ ಆದ್ಲು ಅಂತ ಮಾನಸಿಕವಾಗಿ ಘಾಸಿಗೊಂಡಿದ್ದ ಯುವಕ ಬೆಂಕಿಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಕಲಬುರಗಿಯಲ್ಲಿ ನಡೆದಿದೆ.. ವಿ.ಸಿ.ನಾಲೆ ಕೊನೆ ಭಾಗಕ್ಕೆ ನೀರು ಹರಿಸಲು ಮೀನಾಮೇಷ : ನೀರಾವರಿ ಕಛೇರಿಗೆ ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಬೆಂಬಲಿಗರ ಮುತ್ತಿಗೆ ಚಿಂಚೋಳಿ ತಾಲೂಕಿನ ಫತ್ತೆಪುರದಲ್ಲಿ ಘಟನೆ ನಡೆದಿದ್ದು ಬೀದರ್ ಮೂಲದ ಮಹೇಶ್ ಸಾವಿಗೆ ಶರಣಾದ ದುರ್ದೈವಿ ಎನ್ನಲಾಗಿದೆ. ಪತ್ನಿ ಈಶ್ವರಿಯ ತವರೂರಿಗೆ ಬಂದಿದ್ದ ವೇಳೆ ಡಿಸೆಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಚಿಂಚೋಳಿ ಪೋಲೀಸರು … Continue reading Kalaburgi: ಹೆಂಡ್ತಿ ತವರು ಮನೆಗೆ; ಗಂಡ ಸಾವಿನ ಮನೆಗೆ, ಇದೆಂಥ ಟ್ರಾಜಿಡಿ..?
Copy and paste this URL into your WordPress site to embed
Copy and paste this code into your site to embed