ದರ್ಶನ್ ಗೆ ಬಳ್ಳಾರಿ ಜೈಲಲ್ಲಿ ನರಕ ದರ್ಶನ: ಸೊಳ್ಳೆ ಕಾಟದಿಂದ ಬಳಲುತ್ತಿದ್ದಾರೆ “ಕರಿಯಾ”!

ಬೆಂಗಳೂರು:- ಐಷಾರಾಮಿ ಬದುಕು, ವೃತ್ತಿ ಜೀವನ ಆರಂಭವಾದಾಗಿನಿಂದ ದರ್ಶನ್ ಅಕ್ಷರಶಃ ಚಕ್ರವರ್ತಿಯಂತೆ, ಸ್ಯಾಂಡಲ್​ವುಡ್​ನ ಅನಭಿಷಕ್ತ ದೊರೆಯಂತೆ ಮರೆದು ಬಿಟ್ಟವರು. ಆದ್ರೆ ಈಗ ಕಾಲಚಕ್ರ ಬದಲಾಗಿದೆ. ಹಾಗೆಲ್ಲ ಬದುಕಿದ ದರ್ಶನ್ ಈಗ ಹೇಗೇಗೋ ಬದುಕುತ್ತಿದ್ದಾರೆ. ದರ್ಶನ್​ರ ಈಗಿನ ಬದುಕಿಗೆ ಮೂಕ ಸಾಕ್ಷಿಯಾಗಿ ನಿಂತಿದೆ ಬಳ್ಳಾರಿ ಕೇಂದ್ರ ಕಾರಾಗೃಹ ಜೈಲು. ಬಳ್ಳಾರಿ ಜೈಲಲ್ಲಿರೋ ದರ್ಶನ್‌, ಒಂಟಿತನ, ಸೊಳ್ಳೆಕಾಟ, ಹೊಟ್ಟೆ ಸಮಸ್ಯೆ, ನಿತ್ಯ ಕರ್ಮದ ಸಮಸ್ಯೆ ಸೇರಿದಂತೆ ಅಷ್ಟದಿಗ್ಬಂಧನದಲ್ಲಿ ಸಿಲುಕಿ ವಿಲವಿಲ ಒದ್ದಾಡ್ತಿದ್ದಾರೆ. ಹಾಗಾದ್ರೆ, ಬಳ್ಳಾರಿ ಜೈಲಲ್ಲಿ ದರ್ಶನ್‌ಗೆ ಯಾವ್‌ ಯಾವ … Continue reading ದರ್ಶನ್ ಗೆ ಬಳ್ಳಾರಿ ಜೈಲಲ್ಲಿ ನರಕ ದರ್ಶನ: ಸೊಳ್ಳೆ ಕಾಟದಿಂದ ಬಳಲುತ್ತಿದ್ದಾರೆ “ಕರಿಯಾ”!