AIN Live News
    Facebook Twitter Instagram YouTube
    ಕನ್ನಡ     English     తెలుగు
    Tuesday, May 17
    Facebook Twitter Instagram YouTube
    AIN Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಚಲನಚಿತ್ರ
    • ಕ್ರೀಡೆ
    • ಲೈಫ್ ಸ್ಟೈಲ್
    • ತಂತ್ರಜ್ಞಾನ
    • ಕೃಷಿ
    • ಜ್ಯೋತಿಷ್ಯ
    • ಫೋಟೋ ಗ್ಯಾಲರಿ
    • ವಿಡಿಯೋ
    ಕನ್ನಡ     English     తెలుగు
    Facebook Twitter Instagram YouTube
    AIN Live News
    Home » ಸಿಕ್ಕಿಂನಲ್ಲಿ ಭಾರಿ ಹಿಮಪಾತ: 1,000ಕ್ಕೂ ಹೆಚ್ಚು ಪ್ರವಾಸಿಗರ ರಕ್ಷಣೆ

    ಸಿಕ್ಕಿಂನಲ್ಲಿ ಭಾರಿ ಹಿಮಪಾತ: 1,000ಕ್ಕೂ ಹೆಚ್ಚು ಪ್ರವಾಸಿಗರ ರಕ್ಷಣೆ

    ain userBy ain userDecember 27, 2021
    Share
    Facebook Twitter LinkedIn Pinterest Email

    ಸಿಕ್ಕೀಂ: ಭಾರಿ ಹಿಮಪಾತದ ಕಾರಣದಿಂದ ಚೀನಾ ಗಡಿಯ ಬಳಿ ಪೂರ್ವ ಸಿಕ್ಕೀಂನ ನಾಥು ಲಾದಲ್ಲಿ ಸಿಲುಕಿದ್ದ ಸುಮಾರು 1,027 ಪ್ರವಾಸಿಗರನ್ನು ಭಾರತೀಯ ಸೇನೆ ರಕ್ಷಿಸಿದೆ. ಈ ಪ್ರದೇಶದಲ್ಲಿ ಹಿಮಪಾತ ಮಾತ್ರವಲ್ಲದೇ ತಾಪಮಾನ ಶೂನ್ಯಕ್ಕೆ ಇಳಿದಿತ್ತು. ನಾಥು ಲಾ, ಸೊಮ್ಗೋ ಸರೋವರ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ಕೂಡಾ ಭಾರಿ ಹಿಮಪಾತ ಸಂಭವಿಸಿದೆ. ಇದರಿಂದಾಗಿ ಗ್ಯಾಂಗ್ಟಕ್​ ನಗರಕ್ಕೆ ಸಂಪರ್ಕಿಸುವ ರಸ್ತೆಗಳಲ್ಲಿ ವಾಹನಗಳು ಚಲಿಸುವ ವೇಳೆ ಸ್ಕಿಡ್​ ಆಗುತ್ತಿದ್ದವು.

    ಇದರಿಂದಾಗಿ ಸುಮಾರು 120 ವಾಹನಗಳಿದ್ದ 1027 ಪ್ರವಾಸಿಗರು ಸುಮಾರು 15 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸಿಲುಕಿದ್ದರು ಎಂದು ಸೇನೆಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಈ ಪ್ರದೇಶದಲ್ಲಿ ನಿಯೋಜಿಸಲಾಗಿದ್ದ ಭಾರತೀಯ ಸೇನೆಯ ಬ್ಲ್ಯಾಕ್ ಕ್ಯಾಟ್ ವಿಭಾಗದ ಸಿಬ್ಬಂದಿ ಈ ವೇಳೆ ಕಾರ್ಯಾಚರಣೆ ನಡೆಸಿ, ಪ್ರವಾಸಿಗರನ್ನು ರಕ್ಷಿಸಿ, ಸೇನಾ ವಾಹನಗಳಲ್ಲಿ ತಮ್ಮ ಶಿಬಿರಗಳಿಗೆ ಕರೆತಂದಿದೆ. ಎಲ್ಲಾ ಪ್ರವಾಸಿಗರಿಗೆ ವಸತಿ, ಬಿಸಿ ಊಟ, ಬೆಚ್ಚಗಿನ ಬಟ್ಟೆ ಮತ್ತು ವೈದ್ಯಕೀಯ ಸಹಾಯವನ್ನು ಒದಗಿಸಲಾಗಿದೆ.

    Demo

    ಕೇಂದ್ರ ಸಚಿವ ಕಿರಣ್ ರಿಜಿಜು ಹಿಮಪಾತ ಕುರಿತಂತೆ ಟ್ವೀಟ್ ಮಾಡಿದ್ದು, ಅರುಣಾಚಲ ಪ್ರದೇಶದ ತವಾಂಗ್​ಗೆ ಭೇಟಿ ನೀಡುವವರು ಎಚ್ಚರಿಕೆ ವಹಿಸಬೇಕು. ಬೈಶಾಖಿ, ಸೆಲಾ ಪಾಸ್ ಮತ್ತು ನುರಾನಾಂಗ್ ನಡುವೆ ಅತಿ ಹೆಚ್ಚು ಹಿಮ ಸುರಿಯುತ್ತಿದ್ದು, ತಾಪಮಾನ ಮೈನಸ್ 25 ಡಿಗ್ರಿಗೆ ಇಳಿದಿದ್ದು, ವಾಹನದಲ್ಲಿ ಪ್ರಯಾಣಿಸುವವರಿಗೆ ಅಪಾಯಕಾರಿಯಾಗಿದೆ. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ ಎಂದು ಸಲಹೆ ನೀಡಿದ್ದಾರೆ.

     

    Share. Facebook Twitter LinkedIn Email WhatsApp

    Related Posts

    ದೆಹಲಿ ಭೇಟಿ ಫಲಪ್ರದ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

    April 7, 2022

    IPL ನೋಡಲು ಬಂದು ಲಿಪ್ ಲಾಕ್ ಮಾಡಿಕೊಂಡ ಜೋಡಿ..! ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

    April 6, 2022

    ಬೆಂಗಳೂರಿನಲ್ಲಿ ಧ್ವನಿವರ್ಧಕ ಬಳಕೆಯ ವಿವಾದ :ಡಿಜಿ & ಐಜಿಪಿ ಪ್ರವೀಣ್ ಸೂದ್‌ ಹೇಳಿದ್ದೇನು?

    April 6, 2022

    ಸಂಕಷ್ಟ ಸ್ಥಿತಿಯಲ್ಲಿ ಉಕ್ರೇನ್​: ದೇಶದ ರಕ್ಷಣೆಗೆ ಗನ್ ಹಿಡಿದು ನಿಂತ ಸುಂದರಿ

    February 28, 2022

    ಕಾರಿನಲ್ಲಿ ಪ್ರಯಾಣಿಸೋರು ಇನ್ನುಮುಂದೆ ಮಾಸ್ಕ್​ ಧರಿಸಬೇಕಿಲ್ಲ; ರೂಲ್ಸ್​ ಹೀಗಿದೆ

    February 5, 2022

    NEET Exam.. ಮಾರ್ಚ್ 12ಕ್ಕೆ ನಿಗದಿಯಾಗಿದ್ದ ನೀಟ್–ಪಿಜಿ ಪರೀಕ್ಷೆ ಮುಂದೂಡಿಕೆ

    February 4, 2022

    ದಶಕಗಳ ಕಾಲ ಮಾಡಲಾಗುವ ಕೆಲಸಗಳನ್ನು ಕೇವಲ 5 ವರ್ಷಗಳಲ್ಲಿ ಮಾಡಲಾಗಿದೆ: ಯೋಗಿ ಆದಿತ್ಯನಾಥ್

    February 3, 2022

    ಅಕ್ರಮ ಸಂಬಂಧಕ್ಕೆ ಯುವಕನ ಕೊಲೆ; 150 ಅಡಿ ಆಳದಲ್ಲಿ ಹೂತು ಹಾಕಿದ್ರು ಕಿರಾತಕರು

    February 2, 2022

    ಇಬ್ಬರು ವಯಸ್ಕರು ಇಷ್ಟಪಟ್ಟು ಒಟ್ಟಿಗೆ ಇದ್ದರೆ ನೈತಿಕ ಪೊಲೀಸ್ ದಬ್ಬಾಳಿಕೆ ಸಲ್ಲದು : ಹೈಕೋರ್ಟ್ ಆದೇಶ

    February 2, 2022

    ಕೈಕಾಲು ಕಟ್ಟಿ, ವಿದ್ಯುತ್ ಶಾಕ್ ಕೊಟ್ಟರು, ಒದ್ದು ಗುದ್ದಿದರು; ಚೀನಾದಲ್ಲಿ ಭಾರತೀಯ ಯುವಕನಿಗೆ ಚಿತ್ರಹಿಂಸೆ

    February 2, 2022

    ಐದು ವರ್ಷಗಳ ಹಿಂದೆ ಯುಪಿಯಲ್ಲಿ ರೌಡಿಗಳ ಸಾಮ್ರಾಜ್ಯವಿತ್ತು!

    February 2, 2022

    ರಾಜ್ಯಪಾಲರಿಗೆ ಶಾಕ್ ನೀಡಿದ ಮಮತಾ ಬ್ಯಾನರ್ಜಿ ಟ್ವಿಟರ್ ಖಾತೆ ಬ್ಲಾಕ್

    February 2, 2022

    ಕೇಂದ್ರವು ಆ ಸಮಸ್ಯೆಗಳನ್ನು ಸಕಾರಾತ್ಮಕವಾಗಿ ಪರಿಹರಿಸುತ್ತದೆ ಎಂದು ನಾವು ಭಾವಿಸುತ್ತೇವೆ: ವಿಜಯಸಾಯಿರೆಡ್ಡಿ

    February 2, 2022

    ಮಗುವನ್ನು ಮಾರಾಟ ಮಾಡಿದ ತಂದೆಯ ಬಂಧನ

    February 2, 2022

    30 ವರ್ಷಗಳ ನಂತರ ಉತ್ತರ ಪ್ರದೇಶದ ಎಲ್ಲಾ ಸ್ಥಾನಗಳಲ್ಲಿ ಸ್ಪರ್ಧಿಸುತ್ತೇವೆ : ಪ್ರಿಯಾಂಕಾ ಗಾಂಧಿ

    February 2, 2022

    ಚೊಚ್ಚಲ ಬಾರಿಗೆ ಅಖಿಲೇಶ್ ಸ್ಪರ್ಧೆ.. ಬಘೇಲ್ ಕಣಕ್ಕೆ.. ಬಿಜೆಪಿ ನಡೆ ಫಲಿಸುತ್ತಾ?

    February 2, 2022

    ಆದಾಯಕ್ಕಾಗಿ ಅಡ್ಡದಾರಿಯಿಡಿದ ಸರಕಾರ : ಅಣ್ಣಾ ಹಜಾರೆ

    February 2, 2022

    ವಿಮಾನಯಾನ ಕ್ಷೇತ್ರಕ್ಕೆ ಭಾರೀ ಆಘಾತ! ವಿಮಾನಯಾನ ಕ್ಷೇತ್ರ ಈಗ ಚೇತರಿಸಿಕೊಳ್ಳುತ್ತಿದೆಯೇ?

    February 2, 2022

    ಐಷಾರಾಮಿ ಫ್ಲಾಟ್‌ಗಳಿಗೆ ಪೂರ್ಣ ಬೇಡಿಕೆ.. ಮಾರಾಟವನ್ನು ಹೆಚ್ಚಿಸಿದೆ

    February 2, 2022

    Union Budget 2022-23: ಕೇಂದ್ರ ಸರ್ಕಾರದ ಬಜೆಟ್ ಹೈಲೈಟ್ಸ್

    February 1, 2022

    ಹೆಸರಾಂತ ಉರಗ ತಜ್ಞ ವಾವಾ ಸುರೇಶ್ ಗೆ ಕಚ್ಚಿದ ನಾಗರ ಹಾವು..!

    February 1, 2022

    ಶಿಕ್ಷಣ ಸಚಿವರ ನಿವಾಸದೆದುರು ವಿದ್ಯಾರ್ಥಿಗಳ ಪ್ರತಿಭಟನೆಗೆ ಕುಮ್ಮಕ್ಕು; ಯೂಟ್ಯೂಬರ್ ಬಂಧನ

    February 1, 2022

    Union Budget 2022 Nirmala Sitharaman: ಮಾನಸಿಕ ಆರೋಗ್ಯಕ್ಕಾಗಿ ರಾಷ್ಟ್ರೀಯ ಟೆಲಿ ಮೆಂಟಲ್ ಹೆಲ್ತ್ ಕಾರ್ಯಕ್ರಮ

    February 1, 2022

    Union Budget 2022: ನಾಗರಿಕರಿಗೆ ಎಂಬೆಡೆಡ್ ಚಿಪ್ ಹೊಂದಿರುವ ಇ-ಪಾಸ್ ಪೋರ್ಟ್ ಸೌಲಭ್ಯ

    February 1, 2022

    ಕೇಂದ್ರ ಬಜೆಟ್ 2022-23… ಆದಾಯ ತೆರಿಗೆದಾರರಿಗೆ ನಿರಾಸೆ: ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್

    February 1, 2022

    Budget 2022: ಶೀಘ್ರದಲ್ಲೇ ಡಿಜಿಟಲ್ ಕರೆನ್ಸಿ ಚಲಾವಣೆಗೆ ತರಲಿದೆ RBI..!

    February 1, 2022

    Budget 2022… 2000 ಕಿ.ಮೀ ರೈಲು ಮಾರ್ಗ ಅಭಿವೃದ್ದಿ: 400 ವಂದೇ ಭಾರತ್ ರೈಲುಗಳ ಘೋಷಣೆ

    February 1, 2022

    ಮಹಾರಾಷ್ಟ್ರದ ಸತಾರಾದಲ್ಲಿ ಕಂಪಿಸಿದ ಭೂಮಿ: 3.3 ತೀವ್ರತೆಯಲ್ಲಿ ಭೂಕಂಪ

    February 1, 2022

    Budget 2022… ದೇಶಾದ್ಯಂತ ಡಿಜಿಟಲ್ ಶಿಕ್ಷಣಕ್ಕೆ ಇನ್ನಷ್ಟು ಒತ್ತು ನೀಡಲಾಗುವುದು: ನಿರ್ಮಲಾ ಸೀತಾರಾಮನ್

    February 1, 2022

    Budget 2022-23.. ಗುಡ್ ನ್ಯೂಸ್: 5G ಮೊಬೈಲ್ ಸೇವೆಗಳನ್ನು ಸಕ್ರಿಯಗೊಳಿಸಲು ಸ್ಪೆಕ್ಟ್ರಮ್ ಹಂಚಿಕೆ ಹರಾಜು

    February 1, 2022

    ಬಜೆಟ್ 2022: ಮಹಿಳೆಯರ ಕಲ್ಯಾಣಕ್ಕಾಗಿ ಮಿಷನ್ ಶಕ್ತಿ, ಮಿಷನ್ ವಾತ್ಸಲ್ಯ, ಸಕ್ಷಮ್ ಅಂಗನವಾಡಿ ಯೋಜನೆ…!

    February 1, 2022

    ಭೀಕರ ಅಪಘಾತ: ಕಾರು ಚಲಾಯಿಸಿ ನಾಲ್ವರ ಪ್ರಾಣ ತೆಗೆದ 9ನೇ ತರಗತಿಯ ವಿದ್ಯಾರ್ಥಿ..!

    February 1, 2022

    ದೇಶದಲ್ಲಿ ಒಂದೇ ದಿನ 1,67,059 ಮಂದಿಗೆ ಕೊರೋನಾ ಸೋಂಕು..! ಸಾವಿನ ಸಂಖ್ಯೆ ಎಷ್ಟು ಗೊತ್ತಾ..?

    February 1, 2022

    2022-23ರ ಕೇಂದ್ರ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭ: ಮೊದಲ ಬಾರಿಗೆ ಕಾಗದ ರಹಿತ ಬಜೆಟ್

    February 1, 2022

    VIDEO..ಪ್ರೇಯಸಿ ಜೊತೆ ಲಾಂಗ್ ಡ್ರೈವ್ ಹೊರಟ ಗಂಡ: ಪತಿಯ ಕಾರ್ ತಡೆದು ರಂಪಾಟ ಮಾಡಿದ ಹೆಂಡತಿ

    February 1, 2022

    ಬಿಜೆಪಿ ವಿರುದ್ಧ ಸೇಡು ತೀರಿಸಿಕೊಳ್ಳಲು ಸಮಾಜವಾದಿ ಪಕ್ಷ ಮತದಾರರನ್ನು ಪ್ರೇರೇಪಿಸುತ್ತಿದೆ: ಪ್ರಧಾನಿ ಮೋದಿ

    February 1, 2022

    Budget 2022.. ಇಂದು ಸಂಸತ್ತಿನಲ್ಲಿ ಬಜೆಟ್ ಮಂಡನೆ: ತೆರಿಗೆ ಪರಿಷ್ಕರಣೆ, ಆರೋಗ್ಯ ವಲಯಕ್ಕೆ ಒತ್ತು..?

    February 1, 2022

    ಹೊಸದಾಗಿ ಮದುವೆಯಾಗಿದ್ದ ದಂಪತಿಯ ಮೊದಲ ರಾತ್ರಿಯ ಸಾಮಾಜಿಕ ಜಾಲತಾಣದಲ್ಲಿ ಪೋಟೋ ವೈರಲ್..!

    February 1, 2022

    ಮಹಿಳಾ ಪೊಲೀಸ್ ಗೆ ಉಪ ತಹಶೀಲ್ದಾರ್ ರಿಂದ ಲೈಂಗಿಕ ಕಿರುಕುಳ

    February 1, 2022

    ಇನ್ನು ಮುಂದೆ ಎಲ್ಲದಕ್ಕೂ ಒಂದೇ ಕಾರ್ಡ್..! ಕೇಂದ್ರದಿಂದ ಮಹತ್ವದ ನಿರ್ಧಾರ..!

    February 1, 2022
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ಲೈಫ್ ಸ್ಟೈಲ್
    • ತಂತ್ರಜ್ಞಾನ
    • ಕೃಷಿ
    • ಫೋಟೋ ಗ್ಯಾಲರಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.