ದಾಸರಹಳ್ಳಿ: ಭಾರೀ ಮಳೆ: ಮನೆಗಳು ಅಂಗಡಿಗಳಿಗೆ ನುಗ್ಗಿದ ನೀರು!

ದಾಸರಹಳ್ಳಿ: ರಾಜಧಾನಿ ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಸಾಕಷ್ಟು ಅವಾಂತರ ಸೃಷ್ಟಿ ಆಗಿದೆ. ಚಾಮರಾಜನಗರ: ಗಡಿ ಜಿಲ್ಲೆಯಲ್ಲಿ ಹುಲಿ ಹೆಜ್ಜೆ‌, ಆತಂಕಗೊಂಡ ರೈತರು! ಮನೆಗಳು ಅಂಗಡಿಗಳಿಗೆ ಮಳೆಯ ನೀರು ನುಗ್ಗಿದ್ದು, ಗಾಣಿಗರಹಳ್ಳಿ ಕೆರೆ ಕೋಡಿಯ ಹಳ್ಳಗಳು ತುಂಬಿ ಹರಿಯುತ್ತಿವೆ. ಟಿ.ದಾಸರಹಳ್ಳಿಯ ಕ್ಷೇತ್ರದಲ್ಲಿ ಗಾಣಿಗರಹಳ್ಳಿ ಕೆರೆ ಸಂಪೂರ್ಣವಾಗಿ ಭರ್ತಿ ಆಗಿದೆ. ಕೆರೆಯ ನೀರು ನುಗ್ಗಿ ಚಿಕ್ಕಬಾಣಾವಾರದ ಮಾರುತಿನಗರ ಜಲಾವೃತ ಆಗಿದೆ. ಮಾರುತಿ ನಗರದ ಐದಾರು ಮನೆಗಳು ಹಾಗೂ ಅಂಗಡಿಗಳಿಗೆ ನೀರು ನುಗ್ಗಿದೆ. ಇನ್ನಷ್ಟು ಮನೆಗಳು ಅಂಗಡಿಗಳು ಜಲಾವೃತ ಆಗುವ … Continue reading ದಾಸರಹಳ್ಳಿ: ಭಾರೀ ಮಳೆ: ಮನೆಗಳು ಅಂಗಡಿಗಳಿಗೆ ನುಗ್ಗಿದ ನೀರು!