ಬೆಳಗಾವಿಯಲ್ಲಿ ಮಳೆ ಅಬ್ಬರ: ಸ್ಥಳೀಯ ಜನರಿಗೆ ಪ್ರವಾಹ ಭೀತಿ, ಜಿಲ್ಲಾಡಳಿತ ಫುಲ್ ಅಲಟ್೯!
ಗದಗ:- ಮಹಾರಾಷ್ಟ್ರ ಹಾಗೂ ಬೆಳಗಾವಿಯಲ್ಲಿ ಮಳೆಯ ಅಬ್ಬರ ಹೆಚ್ಚಾಗಿದೆ. ಜಿಲ್ಲೆಯ ರೇಣುಕಾಸಾಗರ ಜಲಾಶಯ ಭರ್ತಿಗೆ ಕೇವಲ 10 ಅಡಿ ಬಾಕಿ ಹಿನ್ನೆಲೆ ಯಾವುದೇ ಕ್ಷಣದಲ್ಲಾದರೂ ಮಲಪ್ರಭಾ ನದಿಗೆ ನೀರು ಬಿಡುಗಡೆ ಮಾಡಬಹುದು. ಹೀಗಾಗಿ ಗದಗ ಜಿಲ್ಲಾಡಳಿತ ಫುಲ್ ಅಲಟ್೯ ಆಗಿದೆ. ಜೈಲಿನಿಂದ ರಿಲೀಸ್ ಆದ ರೌಡಿಗೆ ಬೃಹತ್ ರ್ಯಾಲಿ: ಮತ್ತೆ ಜೈಲುಪಾಲು ಗದಗ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಜಿಲ್ಲೆಯ ಮಲಪ್ರಭಾ ನದಿ ಪಾತ್ರದ ಹಾಗೂ ಬೆಣ್ಣೆಹಳ್ಳ ಪಾತ್ರದ ಮೆಣಸಗಿ, ಕುರುವಿನಕೊಪ್ಪ, ಅಮರಗೋಳ, ಹೊಳೆ ಹಡಗಲಿ, ಹೊಳೆ ಆಲೂರ ಗ್ರಾಮಗಳಿಗೆ … Continue reading ಬೆಳಗಾವಿಯಲ್ಲಿ ಮಳೆ ಅಬ್ಬರ: ಸ್ಥಳೀಯ ಜನರಿಗೆ ಪ್ರವಾಹ ಭೀತಿ, ಜಿಲ್ಲಾಡಳಿತ ಫುಲ್ ಅಲಟ್೯!
Copy and paste this URL into your WordPress site to embed
Copy and paste this code into your site to embed