Bengaluru weather: ಸಿಲಿಕಾನ್ ಸಿಟಿಯಲ್ಲಿ ಗುಡುಗು ಸಹಿತ ಭಾರೀ ಮಳೆ.. ಜನತೆ ಖುಷ್..!

ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಇಂದು ಒಂದು ಗಂಟೆಗೂ ಹೆಚ್ಚು ಸಮಯ ಮಳೆಯಾಗಿದ್ದು, ಹಲವು ಕಡೆ ಮರಗಳು ಧರೆಗುರುಳಿವೆ. ಹಲವು ರಸ್ತೆಗಳು ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಇನ್ನೂ ಕೆಲವು ಕಡೆ ಟ್ರಾಫಿಕ್ ಜಾಮ್ ಕೂಡ ಆಗಿದೆ. ಹಳೆಯ ವೈಷಮ್ಯ: ಅನ್ಯಕೋಮಿನ ಇಬ್ಬರು ಯುವಕರ ಬರ್ಬರ ಕೊಲೆ..! ವೈಟ್​ ಫೀಲ್ಡ್, ಕೆಆರ್ ಪುರಂ, ಚಿಕ್ಕಪೇಟೆ, ಬಿಡದಿ, ಮೆಜೆಸ್ಟಿಕ್, ವಿಜಯನಗರ, ಮಲ್ಲೇಶ್ವರಂ, ಜಯನಗರ, ಪೋಟ್ರಿ ಟೌನ್ ಎಸ್‌ಕೆ ಗಾರ್ಡನ್ ಗಾಂಧಿ ಗ್ರಾಮ ಸೇರಿ ಹಲವೆಡೆ ಮಳೆಯಾಗಿದೆ. ಸಂಜೆ ಅಫೀಸ್ ಕೆಲಸ … Continue reading Bengaluru weather: ಸಿಲಿಕಾನ್ ಸಿಟಿಯಲ್ಲಿ ಗುಡುಗು ಸಹಿತ ಭಾರೀ ಮಳೆ.. ಜನತೆ ಖುಷ್..!