Mandya Breaking: ಬಿರುಗಾಳಿ ಸಹಿತ ಭಾರೀ ಮಳೆ..ಮರ ಬಿದ್ದು ಯುವಕ ಸಾವು..!

ಮಂಡ್ಯ:- ನಗರದ ಶಿಲ್ಪಶ್ರೀ ಆಸ್ಪತ್ರೆ ಬಳಿ ಬಿರುಗಾಳಿ ಸಮೇತ ಮಳೆಗೆ ಮರಬಿದ್ದು ಯುವಕ ಸಾವನ್ನಪ್ಪಿದ್ದಾನೆ. Lokasabha Election: ಮತದಾನ ಪ್ರತಿಯೊಬ್ಬರ ಹಕ್ಕು.. ಎಲ್ಲರೂ ತಪ್ಪದೇ ಮಾಡಿ -ಬೊಮ್ಮಾಯಿ! 27 ವರ್ಷದ ಕಾರ್ತಿಕ್ ಮೃತ ಯುವಕ. ತನ್ನ ತಂದೆ ಆರೋಗ್ಯ ವಿಚಾರಿಸಿ ಆಸ್ಪತ್ರೆಯಿಂದ ವಾಪಸ್​ ಆಗುವಾಗ ಈ ಘಟನೆ ನಡೆದಿದೆ. ಇಂದು ಬಿರುಗಾಳಿ ಸಮೇತ ಭಾರೀ ಮಳೆ ಬೀಳುತ್ತಿತ್ತು. ಹಾಗಾಗಿ ತನ್ನ ಬೈಕ್​ ನಿಲ್ಲಿಸಿ ಕಾರ್ತಿಕ್​​ ಸ್ನೇಹಿತನ ಕಾರಲ್ಲಿ ಕುಳಿತಿದ್ದ. ಬೃಹತ್​ ಮರದ ಕೆಳಗೆ ಕಾರು ನಿಂತಿತ್ತು. ಕಾರಿನ … Continue reading Mandya Breaking: ಬಿರುಗಾಳಿ ಸಹಿತ ಭಾರೀ ಮಳೆ..ಮರ ಬಿದ್ದು ಯುವಕ ಸಾವು..!