ಭಾರೀ ಮಳೆ: ಸಿಡಿಲು ಬಡಿದು ಮೂರು ಕುರಿಗಳು ಸಾವು!

ಗದಗ:- ಸತತವಾಗಿ ಸುರಿಯುತ್ತಿರುವ ಗುಡುಗು, ಸಿಡಿಲು ಸಹಿತ ಭಾರಿ ಮಳೆಗೆ ಸಿಡಿಲು ಬಡಿದು ಮೂರು ಕುರಿಗಳು ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ಶಿಗ್ಲಿ ರಸ್ತೆಯ ಬಳಿ ಜರುಗಿದೆ. ಗದಗ ನಗರಕ್ಕೆ ಆಗಮಿಸಿದ ತಹಸೀಲ್ದಾರ್ ಜಿ. ಬಿ ಜಕ್ಕಣಗೌಡ್ರ ಪಾರ್ಥಿವ ಶರೀರ! ಶಿಗ್ಲಿ ರಸ್ತೆಯ ಮರಡಿಯ ಹೊರ ಬೀರಪ್ಪ ದೇವಸ್ಥಾನದ ಮೇಲೆ ಸಿಡಿಲು ಬಡಿದಿದೆ. ಈ ವೇಳೆ ಅಲ್ಲೇ‌ ಇದ್ದ ಕುರಿಗಳು ಸಾವನ್ನಪ್ಪಿದೆ. ಲಕ್ಷ್ಮೇಶ್ವರ ಪಟ್ಟಣದ ಕುರಿಗಾಯಿ ನಿಂಗಪ್ಪ ಶೆರಶೂರಿ, ಸಿದ್ಧಪ್ಪ ಬಾಲೇಹೊಸೂರ ಅವರಿಗೆ ಸೇರಿದ … Continue reading ಭಾರೀ ಮಳೆ: ಸಿಡಿಲು ಬಡಿದು ಮೂರು ಕುರಿಗಳು ಸಾವು!