ತುಮಕೂರಿನ ಹಲವೆಡೆ ಜೋರು ಮಳೆ.. ಜನರಲ್ಲಿ ಸಂತಸ..!

ತುಮಕೂರು:- ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹಲವೆಡೆ ಭಾರೀ ಮಳೆಯಾಗಿದೆ. ಹುಳಿಯಾರು ಸೇರಿದಂತೆ ಹಲವೆಡೆ ಆಲಿಕಲ್ಲು ಸಹಿತ ಮಳೆ ಆಗಿದ್ದು, ಕಾದುಕೆಂಡದಂತಾಗಿದ್ದ ಭೂಮಿಗೆ ಮಳೆಯ ಆಗಮನವಾಗಿದೆ. Breaking: ಏನಿಲ್ಲ ನೀರಿಲ್ಲ.. ಬತ್ತಿ ಹೋಗುತ್ತಿವೆ ಬೆಂಗಳೂರಿನ ನೂರಾರು ಕೆರೆಗಳು..! ಮಳೆಯಿಂದ ಸ್ಥಳೀಯರಲ್ಲಿ ಸಂತಸ ಮೂಡಿದೆ. ಗಾಳಿ ಆಲಿಕಲ್ಲು ಸಹಿತ ಜೋರು ಮಳೆಯಾಗಿದ್ದು, ರೈತರಲ್ಲಿ ಸಂತಸ ಮನೆ ಮಾಡಿದೆ.