ಭಾರೀ ಮಳೆ: ಬನಹಟ್ಟಿಯ ಅಕ್ಕಿ ಗ್ರಾಮ ಸಂಪೂರ್ಣ ಜಲಾವೃತ!
ಬಾಗಲಕೋಟೆ :– ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಅಕ್ಕಿ ಗ್ರಾಮವು ಸಂಪೂರ್ಣ ಜಲಾವೃತಗೊಂಡಿದೆ. ನಿರ್ಮಲಾ ಸೀತಾರಾಮನ್ ರನ್ನು ಸಂಪುಟದಿಂದ ಕೈಬಿಡಿ: ಪ್ರಧಾನಿಗೆ ಸಿದ್ದರಾಮಯ್ಯ ಒತ್ತಾಯ! ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕೃಷ್ಣಾ ನದಿಗೆ ಅಪಾರ ಪ್ರಮಾಣ ನೀರು ಹರಿದು ಬರುತ್ತಿದೆ ಮತ್ತು ದಿನದಿಂದ ದಿನಕ್ಕೆ ನೀರಿನ ಮಟ್ಟ ಹೆಚ್ಚುತ್ತಲೇ ಇದೆ. ಅಸ್ಕಿ ಗ್ರಾಮದ ಜನರನ್ನು ಮತ್ತು ಜಾನುವಾರಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ರಬಕವಿ ಬನಹಟ್ಟಿ ತಾಲೂಕ ಅಧಿಕಾರಿಗಳು ಅಗತ್ಯ ವಸ್ತುಗಳು ಮತ್ತು ಧನಕರಗಳಿಗೆ ಮೇವಿನ ವ್ಯವಸ್ಥೆಯನ್ನು ಮಾಡಿ … Continue reading ಭಾರೀ ಮಳೆ: ಬನಹಟ್ಟಿಯ ಅಕ್ಕಿ ಗ್ರಾಮ ಸಂಪೂರ್ಣ ಜಲಾವೃತ!
Copy and paste this URL into your WordPress site to embed
Copy and paste this code into your site to embed