ಹೃದಯಾಘಾತ: ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಸಾವು!

ಬೆಂಗಳೂರು:- ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ಜರುಗಿದೆ. ರಂಜಿತ್, ಜಗದೀಶ್ ಮನೆಯಿಂದ ಔಟ್: ಅಧಿಕೃತವಾಗಿ ಬಿಗ್ ಬಾಸ್ ಹೇಳಿಕೆ! ಕಾಮಾಕ್ಷಿಪಾಳ್ಯ ಠಾಣೆ ASI ಶಿವಶಂಕರ್ ಚಾರಿ ಹೃದಯಾಘಾತದಿಂದ ಸಾವನ್ನಪ್ಪಿದ ಅಧಿಕಾರಿ. ಇಂದು ಬೆಳಗ್ಗೆ ಎಂದಿನಂತೆ ASi ಡ್ಯೂಟಿಗೆ ಬಂದಿದ್ದ. ಆದರೆ ರೌಂಡ್ಸ್ ಇದ್ದಾಗ ಉಸಿರಾಟ ತೊಂದರೆ ಕಾಣಿಸಿಕೊಂಡಿದೆ. ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಶಿವಶಂಕರ್ ಚಾರಿ ತೆರಳಿದ್ದರು. ಆದರೆ ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ಕೊನೆಯುಸಿರಿಳೆದಿದ್ದಾರೆ. 1999ರಲ್ಲಿ ಪೊಲೀಸ್ ಇಲಾಖೆಗೆ ಶಿವಶಂಕರ್ ಚಾರಿ ಸೇರಿದ್ದ. … Continue reading ಹೃದಯಾಘಾತ: ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಸಾವು!