ಹೃದಯಾಘಾತ: ಒಂದೇ ದಿನ ತಂದೆ-ಮಗನ ಧಾರುಣ ಸಾವು!
ಹಾವೇರಿ:-ಒಂದೇ ದಿನದಲ್ಲಿ ಹೃದಯಾಘಾತ ಸಂಭವಿಸಿ ತಂದೆ ಮಗ ಇಬ್ಬರು ಧಾರುಣ ಸಾವನ್ನಪ್ಪಿದ ಘಟನೆ ಜರುಗಿದೆ. ಜಿಲ್ಲೆಯ ಬಸವೇಶ್ವರ ನಗರದಲ್ಲಿ ಜರುಗಿದೆ. ಸ್ಥಳೀಯ ಆಟಗಾರರಿಗೆ ಅವಕಾಶ ನೀಡಿ: RCB ಗೆ ರಾಜ್ಯ ಸರ್ಕಾರದ ಒತ್ತಡ! ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ವಿನಯ್ ಗುಂಡಗಾವಿ ಹಾಗೂ ಡಾ. ವೀರಭದ್ರಪ್ಪ ಗುಂಡಗಾವಿ ಮೃತಪಟ್ಟ ದುರ್ದೈವಿಗಳು. ಮಗನ ಸಾವಿನ ಸುದ್ದಿ ಕೇಳಿದ ತಂದೆ ಡಾ.ವೀರಭದ್ರಪ್ಪ ಗುಂಡಗಾವಿಗೆ ಹಾವೇರಿಯಲ್ಲಿ ಹೃದಯಾಘಾತವಾಗಿದೆ. ಹೃದಯಾಘಾತದಿಂದ ತಂದೆಯೂ ಕೊನೆಯುಸಿರೆಳೆದಿದ್ದಾರೆ. ಮಗ ಡಾ. ವಿನಯ ಹುಬ್ಬಳ್ಳಿಯಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದರು. ತಂದೆ … Continue reading ಹೃದಯಾಘಾತ: ಒಂದೇ ದಿನ ತಂದೆ-ಮಗನ ಧಾರುಣ ಸಾವು!
Copy and paste this URL into your WordPress site to embed
Copy and paste this code into your site to embed