Facebook Twitter Instagram YouTube
    ಕನ್ನಡ     English     తెలుగు
    Friday, July 1
    Facebook Twitter Instagram YouTube
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ     English     తెలుగు
    Facebook Twitter Instagram YouTube
    Home»ಬೆಂಗಳೂರು»ಕಡಲೆಕಾಯಿ ಬೀಜ…( ಶೇಂಗಾ )ಇಷ್ಟಪಡದವರುಂಟೇ….???

    ಕಡಲೆಕಾಯಿ ಬೀಜ…( ಶೇಂಗಾ )ಇಷ್ಟಪಡದವರುಂಟೇ….???

    ain userBy ain user
    Share
    Facebook Twitter LinkedIn Pinterest Email

    ಇದು ಬಾದಾಮಿ ,ಪಿಸ್ತಾ ,ಗೋಡಂಬಿ ಗಿಂತ ಹೆಚ್ಚಿನ ಸತ್ವ ತುಂಬಿದ ಇದು ಬಡವರ ಬಾದಾಮಿ ಎಂದೇ ಕರೆಯಲಾಗುವ ಕಡಲೆಕಾಯಿ ಬೀಜದ ಬಗ್ಗೆ ಮಾಹಿತಿ ನೀಡುವ ಲೇಖನ .
    ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..
    ಕಡಲೆ ಕಾಯಿಬೀಜವನ್ನು ಹೆಚ್ಚಾಗಿ ಸೇವಿಸುತ್ತಾ ಬಂದಲ್ಲಿ ಹೃದಯ ಸಂಬಂದಿ ಕಾಯಿಲೆಗಳು ಬರದಂತೆ ತಡೆಯುತ್ತದೆ ಎಂದು ಅಧ್ಯಯನ ಗಳು ತಿಳಿಸಿವೆ .
    ಕಡಲೆ ಕಾಯಿಯಲ್ಲಿ ಇರುವ ಒಳ್ಳೆಯ ಕೊಬ್ಬಿನಂಶ
    Monounsaturated fats ,ಮತ್ತು oleic acid ಮುಂತಾದ ಆಂಟಿ accident ಗಳು ಹೃದಯವನ್ನು ಬಲವಾಗಿಸಲು ಅನುಕೂಲಮಾಡಿಕೊಡುತ್ತದೆ.
    ಕೊನೆಪಕ್ಷ ವಾರಕ್ಕೆ 4ದಿನ ವಾದರೂ ಈ ಕಡಲೆ ಕಾಯಿ ಬೀಜವನ್ನು ನಿಮ್ಮ ಆಹಾರದಲ್ಲಿ ಸೇವಿಸಿದರೆ ಹೃದಯಸಂಬಂದಿ ಸಮಸ್ಯೆಗಳಿಂದ ದೂರವಿರಬಹುದು .
    ನೆಲಕಡಲೆ ಯಲ್ಲಿ ಮ್ಯಾಂಗನೀಸ್ ಸತ್ವ ತುಂಬಿರು ತ್ತದೆ .ಮ್ಯಾಂಗ್ ನಿಸ್ ಲಕ್ಟೊಸ್ ಮತ್ತು ಕೊಬ್ಬುಗಳ ಬದಲಾವಣೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ .
    ಆದ್ದರಿಂದ ನಾವು ಸೇವಿಸುವ ಆಹಾರದಿಂದ ದೇಹಕ್ಕೆ ಕ್ಯಾಲ್ಸಿಯಂ ಸೇರುತ್ತದೆ .
    ಅದರಲ್ಲೂಮಹಿಳೆಯರು ಹೆಚ್ಚು ಕಡಲೆ ಕಾಯಿ ಬೀಜವನ್ನು ಅಗಾಗ ಆಹಾರದಲ್ಲಿ ಸೇರಿಸಿ ಕೊಂಡರೆ ,ಅವರಿಗೆ ಮೂಳೆ ಸಂಬಂದಿ ಸಮಸ್ಯೆಗಳು ಬರುವ ಸಾಧ್ಯತೇ ಕಡಿಮೆಆಗುತ್ತದೆ .
    ***ಜ್ಞಾಪಕ ಶಕ್ತಿ ಹೆಚ್ಚುವುದು .***
    ಇದರಲ್ಲಿರುವ ವೈಟಮಿನ್ B3 ಮಿದುಳಿನ ಚಟುವಟಿಕೆಯನ್ನು ಹೆಚ್ಚಿಸುವುದರೊಂದಿಗೆ ,ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ .
    ಪ್ರೊಟೀನ್ ಆಗರವಾಗಿರುವ ಕಡಲೆ ಯಲ್ಲಿ ,ಐರನ್ಕಂಟೆಂಟ್ ,ಝಿನ್ಕ್ ,ಮೆಗ್ನಿಶಿಯಂ ,ಮತ್ತು ವೈಟಮಿನ್ ದ ಹೆಚ್ಚಿನ ಪ್ರಮಾಣದಲ್ಲಿದೆ .
    ಅಂದರೆ ಮಾಂಸಾಹಾರ ದಲ್ಲಿರುವ ಅಷ್ಟು ಸತ್ವಗಳು ಇದರಲ್ಲಿ ಅಧಿಕ ವಾಗಿರುವುದರಿಂದ ,ಶಾಖಾಹಾರಿಗಳು ಇದನ್ನು ಹೆಚ್ಚು ಸೇವಿಸುವುದು ಒಳಿತು .
    ಯೌವನವನ್ನು ಅಂದರೆ ವಯೋಸಹಜ ಮುಪ್ಪಿಗಿಂತ ಮುಂಚೆ ವಯಸ್ಸಾದಂತೆ ಕಾಣುವುದನ್ನು ತಡೆಯುತ್ತದೆ .
    ಕಡಲೆಯಲ್ಲಿ palipinals ಎಂಬ ಆಂಟಿಆಕ್ಸಿಡೆಂಟ್ ರೋಗ ನಿರೋಧಕ ಶಕ್ತಿಯನ್ನು ನೀಡಿ ಮುದಿತನವನ್ನು ಹೋಗಲಾಡಿಸಲು ಅನುಕೂವಾಗಿದೆ .
    **ಮೂತ್ರನಾಳಗಳಲ್ಲಿ ಕಲ್ಲು **
    ಕಡಲೆ ಕಾಯಿ ಬೀಜವನ್ನು ದಿನವೂ 30ಒನ್ಸ್ (30gram)ಅಳತೆಗೆ ಸೇವಿಸುತ್ತಾ ಬಂದರೆ ಪಿತ್ತ ಕಲ್ಲುಗಳು ಉಂಟಾಗುವುದನ್ನು ತಡೆಯುತ್ತದೆ .20ವರ್ಶಗಳ ಸತತ ಸಂಶೋಧನೆಯಿಂದ 25%ಪಿತ್ತ ಕಲ್ಲುಗಳು ಉಂಟಾಗುವುದನ್ನು ತಡೆಯುತ್ತದೆ ಎಂದು ತಿಳಿದು ಬಂದಿದೆ .
    **ಮಾಂಸಗಳ ಬಲ ವರ್ಧನೆ ***
    ಕಡಲೆಯಲ್ಲಿ ಉಳ್ಳ ವಿಟಮಿನ್ ಬಿ ದೇಹಕ್ಕೆ ಬೇಕಾದ ಶಕ್ತಿಯನ್ನು ಕೊಡುತ್ತದೆ .ಮಾಂಸಖಂಡಗಳು ಬಲಗೊಳ್ಳುವಲ್ಲೂ ಇದು ಒಂದು .
    ದೇಹದಲ್ಲಿ metabaolisam ಬದಲಾವಣೆಯನ್ನು ಹೆಚ್ಚಿಸುತ್ತದೆ .ಅದರಲ್ಲೂ ಜಿಮ್ ಗೆ ಹೋಗಿ ದೇಹವನ್ನು ಫಿಟ್ನೆಸ್ ನಲ್ಲಿಡುವವರಿಗೆ ಅತ್ಯುತ್ತಮ ಶಕ್ರಿಯನ್ನು ನೀಡುವ ಆಗರ ಕಡಲೆ ಯಲ್ಲಿದೆ .
    **ಕೊಬ್ಬನ್ನು ಕರಗಿಸುತ್ತದೆ **
    ಕಡಲೆ ತಿಂದರೆ ಕೊಬ್ಬು ಜಾಸ್ತಿಯಾಗುತ್ತದೆ ಎಂಬ ತಪ್ಪು ಕಲ್ಪನೆಯಲ್ಲಿ ಕೆಲವರು ಇದನ್ನು ತಿನ್ನುವುದಿಲ್ಲ .
    ಅದರಲ್ಲೂ ಮನುಷ್ಯನಿಗೆ ಒಳ್ಳೆಯದು ಮಾಡುವ ಒಳ್ಳೆಯ ಕೊಬ್ಬು ಗಳು ಈ ಕಡಲೆಯಲ್ಲಿದೆ .
    ಇದರಲ್ಲಿರುವ ತಾಮ್ರಸತ್ತು ದೇಹದಲ್ಲಿ LDL ಎಂಬ ಕೆಟ್ಟ ಕೊಬ್ಬನ್ನು ಕಮ್ಮಿ ಮಾಡಿ ,ಒಳ್ಳೆಯ ಕೊಬ್ಬಾದHDL ಕೊಬ್ಬನ್ನು ಹೆಚ್ಚಿಸುತ್ತದೆ .
    ನ್ಯೂಟ್ರಿಯೆಂಟ್ಸ್ಗಗಳು
    ಕಡಲೆಯಲ್ಲಿ ಕಾರ್ಬೋಹೈಡ್ರೇಡ್ಟ್ಸ್ ,ಫೈಬರ್ ,ಕರಗುವ ಕೊಬ್ಬು (HDL)ಪ್ರೊಟೀನ್ ,ವಿಟಮಿನ್ ,ಕಬ್ಬಿಣ ಅಂಶ ,ಕ್ಯಾಲ್ಸಿಯಂ ,ಝಿನ್ಕ್ ,ಮ್ಯಾಂಗನೀಸ್ ,ಪಾಸ್ಪರಸ್ ,ಪೊಟ್ಟ್ಯಾಷಿಯಂ ,ಮತ್ತು ನಮ್ಮ ದೇಹಕ್ಕೆ ಬೇಕಾದ ಅತ್ಯವಶ್ಯಕ ನ್ಯೂಟ್ರಿಯೆಂಟ್ಸ್ಗಳು ಅಷ್ಟೂ ಇರುವ ಕಡಲೆ ಸೇವಿಸಿದರೆ ನಮಗೆ ಸಿಗುವ ಪೋಷಕಾಂಶಗಳು ಎಷ್ಟೊಂದು ಎಂದು ಇದರಿಂದ ತಿಳಿದು ಬರುತ್ತದೆ .
    ಮತ್ತೆ ಕಡಲೆ ತಿನ್ನುವವರು ಧೀರ್ಘಾಯುಷ್ಯವಾಗಿ ಬಾಳಬಹುದು ಮತ್ತು ಹಾರ್ಟ್ ಅಟ್ಯಾಕ್ ಅಂತವುಗಳನ್ನು ತಡೆಯಬಹುದೆಂದು ಅಧ್ಯಯನಗಳು ತಿಳಿಸಿವೆ .
    ✍️✍️ಯಶುಪ್ರಸಾದ್ ✍️✍️

    Demo

    Related

    Share. Facebook Twitter LinkedIn Email WhatsApp

    Related Posts

    ಇಂದಿನಿಂದ ಏಕಬಳಕೆಯ ಪ್ಯಾಸ್ಟಿಕ್ ಬ್ಯಾನ್: ಮಾರಾಟ ಮಾಡಿದ್ರೆ ಬೀಳುತ್ತೆ ದುಬಾರಿ ದಂಡ

    ಸರ್ಕಾರಿ ಕಾಲೇಜು ವಿದ್ಯಾರ್ಥಿನಿಯರಿಗೆ ಗುಡ್ ನ್ಯೂಸ್: ಇನ್ಮುಂದೆ ಕಟ್ಟಬೇಕಿಲ್ಲ ಫೀಸ್

    ಟೈಲರ್ ಹತ್ಯೆ ಖಂಡಿಸಿ ಶುರುವಾಯ್ತು ನನ್ನ ಕತ್ತು ಸೀಳಬೇಡಿ ಅಭಿಯಾನ

    ಪೋಷಕರೆದುರು ಬುದ್ದಿವಂತಿಕೆ ಪ್ರದರ್ಶಿಸಲು ಹೋಗಿ ಪೊಲೀಸರ ಅತಿಥಿಯಾದ ಅತಿಬುದ್ದಿವಂತ ಮಗ..!

    ಬೆಂಗಳೂರು ಜನರೇ ನೀವು ಸಾಲ ಮಾಡಿದ್ರೆ ಎಚ್ಚರ..ಎಚ್ಚರ..! ಮನೆಗೆ ನುಗ್ಗಿ ಬಟ್ಟೆ ಬಿಚ್ಚಿ ದೊಣ್ಣೆಯಿಂದ ಹಲ್ಲೆ

    ಅದೃಷ್ಟ ಎಂಬ ಕಾನ್ಸೆಪ್ಟ್ ನಂಬ್ತೀರಾ..? ಲಾಟರಿಯಲ್ಲಿ 9 ಕೋಟಿ ರೂ. ಗೆದ್ದ..! ಹೊಲ ಉಳುತ್ತಿದ್ದಾಗ ಸಿಕ್ತು ನಿಧಿ

    ಸಹಾಯ ಮಾಡುವ ನೆಪದಲ್ಲಿ ಮಕ್ಕಳ ತಾಯಂದಿರ ಪೋನ್ ನಂಬರ್ ಪಡೆಯುತ್ತಿದ್ದ ಕಾಮುಕ ಶಿಕ್ಷಕ..!

    ಕುಡಿದ ಮತ್ತಿನಲ್ಲಿ ಶುರುವಾದ ಜಗಳ ಸ್ನೇಹಿತನಿಂದಲೇ ಗೆಳೆಯನ ಕೊಲೆಯಲ್ಲಿ ಅಂತ್ಯ..!

    ನೇಪಾಳದವರನ್ನು ಕೆಲಸಕ್ಕೆ ಸೇರಿಸ್ಕೊಳ್ಳೋ ಮುನ್ನ ಎಚ್ಚರ.. ನಗರದಲ್ಲಿ ಮಹಿಳೆಯ ಕೈಕಾಲು ಕಟ್ಟಿ ಮನೆಗೆ ಕನ್ನ

    ಬೆಂಗಳೂರಿನಲ್ಲಿರುವ ಒಟ್ಟು 45 ಫ್ಲೈ ಓವರ್ ಗಳು: ಹೊಸ ಫ್ಲೈ ಓವರ್ ನಿರ್ಮಿಸಲು BBMP ನಿರ್ಧಾರ

    ಮೋದಿಯವರ ವ್ಯಕ್ತಿತ್ವ ಮತ್ತು ಜೀವನದಿಂದ ಸ್ಫೂರ್ತಿ ಪಡೆಯಬೇಕು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

    ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ನೀರಿನ ಸಂಪಿಗೆ ಬಿದ್ದು ಬಾಲಕ ಸಾವು..!

    ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: 3 ಮಂದಿ ಐಎಎಸ್ ಅಧಿಕಾರಿಗಳ ವರ್ಗಾವಣೆ

    ಪ್ರಧಾನಿ ಸಂಚರಿಸಿದ್ದ ಯಾವುದೇ ರಸ್ತೆಗಳೂ ಹಾನಿಗೊಳಗಾಗಿಲ್ಲ: ಪ್ರಧಾನಿ ಕಚೇರಿಗೆ ಬಿಬಿಎಂಪಿ ಮಾಹಿತಿ

    ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ: 112 ಸಹಾಯವಾಣಿಯಿಂದ ಯುವಕ ಬಚಾವ್

    ಬಿಜೆಪಿ ಸರ್ಕಾರ ದಿನಕ್ಕೊಂದು ಹೇಳಿಕೆ ನೀಡಿ ತನ್ನ ತಪ್ಪನ್ನು ಮುಚ್ಚಿಕೊಳ್ಳುವ ಪ್ರಯತ್ನ: ವಿಪಕ್ಷ ನಾಯಕ ಸಿದ್ದರಾಮಯ್ಯ

    ಕೇಂದ್ರ ಸರ್ಕಾರ ಮೊದಲು ಅಗ್ನಿಪಥ್ ಯೋಜನೆಯನ್ನ ಕೈಬಿಡಬೇಕು: ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ

    ಸ್ವತಃ ಬಿಜೆಪಿ ಕಾರ್ಯಕರ್ತರೆ ಈ ಸರ್ಕಾರ ಯಾಕಾದರೂ ಇದೆಯೋ ಅಂತಿದ್ದಾರೆ: ಎಂ.ಬಿ ಪಾಟೀಲ್

    ಬೆಂಗಳೂರು ಸ್ವಚ್ಛತೆ ಕಾಪಾಡಲು ಬಿಬಿಎಂಪಿ ಮಹತ್ವದ ಹೆಜ್ಜೆ: ಕಸ ಎಸದವರ ಮಾಹಿತಿ ಕೊಟ್ರೆ ಪ್ರಶಸ್ತಿ

    ರಾಜಸ್ಥಾನದಲ್ಲಿ ಟೈಲರ್ ಶಿರಚ್ಛೇದ ಘಟನೆ ಖಂಡಿಸಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ

    ತಪಾಸಣೆ ಹೆಸರಿನಲ್ಲಿ ಚಾಲಕರಿಂದ ಹಣ ವಸೂಲಿ: ASI ಸೇರಿ ಇಬ್ಬರು ಸಸ್ಪೆಂಡ್

    ಹೆಣ್ಣು ಮಗು ಹುಟ್ಟಿದ್ದೇ ತಪ್ಪಾಯ್ತಾ..? ತಂದೆಯಿಂದಲೇ 5 ವರ್ಷದ ಮಗಳ ಹತ್ಯೆಗೆ ಯತ್ನ

    ದಲಿತರನ್ನು ಸಿಎಂ ಮಾಡುವ ಬದ್ಧತೆ ನಿಜಕ್ಕೂ ಕಾಂಗ್ರೆಸ್ ಪಕ್ಷಕ್ಕಿದೆಯೇ?: ಬಿಜೆಪಿ

    ಬೆಂಗಳೂರಿನಲ್ಲಿ ಬೈಕ್ ಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಆರೋಪಿ ಅಂದರ್

    ಪರಿಷ್ಕೃತ ಶಾಲಾ ಪಠ್ಯ ಪುಸ್ತಕ ಮಾರ್ಪಾಡು: ಬೆಂಗಳೂರಿನಲ್ಲಿ ತಿದ್ದೋಲೆ ಹೊರಡಿಸಿದ ಶಿಕ್ಷಣ ಇಲಾಖೆ

    ಇಂಜಿನಿಯರಿಂಗ್ ಫಲಿತಾಂಶದ ವೇಳೆ ಎಡವಟ್ಟು: ವಿಶ್ವವಿದ್ಯಾಲಯ ಬೇಜವಾಬ್ದಾರಿಗೆ ವಿದ್ಯಾರ್ಥಿಗಳ ಆಕ್ರೋಶ

    ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಮಾಜದ ಶಾಂತಿ ವ್ಯವಸ್ಥೆ ಕುಂಠಿತಗೊಳ್ಳುತ್ತದೆ: ಬಿಜೆಪಿ

    ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ: ಸಿಟಿ ಟ್ರಾಫಿಕ್ ಕಂಟ್ರೋಲ್ ಗೆ ಹೈಟೆಕ್ ಟೆಕ್ನಾಲಜಿ ಅಳವಡಿಕೆ

    ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಸರ್ಕಾರ ವಿದ್ಯುತ್ ದರ ಹೆಚ್ಚಳದ ಬರೆ ನೀಡಿದೆ: ವಿಪಕ್ಷ ಸಿದ್ದರಾಮಯ್ಯ ಬೇಸರ

    ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ 887 ಮಂದಿಗೆ ಕೋವಿಡ್ ಸೋಂಕು ದೃಢ..!

    ಸರ್ಕಾರಿ ಕಚೇರಿಯಲ್ಲಿ ವ್ಯಾಪಕ ಭ್ರಷ್ಟಾಚಾರ: 10 ಸಬ್ ರಿಜಿಸ್ಟರ್ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ

    BMTC ಸಂಸ್ಥೆಗೆ ಡೀಸೆಲ್ ಇಲ್ಲದ ಸ್ಥಿತಿಗೆ ತಂದ ಸಾರಿಗೆ ಸಚಿವರನ್ನು ಸನ್ಮಾನಿಸಬೇಕು: ಕಾಂಗ್ರೆಸ್

    ಸಾಲ ವಾಪಾಸ್ ಕೊಡದಿದಕ್ಕೆ ಮಹಿಳೆಯ ಬಟ್ಟೆ ಬಿಚ್ಚಿ ಮಾರಣಾಂತಿಕ ಹಲ್ಲೆ..!

    ಗವಿಸಿದ್ದೇಶ್ವರ ವಸತಿ ನಿಲಯಕ್ಕೆ ರಾಜ್ಯ ಸರ್ಕಾರದಿಂದ 10 ಕೋಟಿ ಬಿಡುಗಡೆ

    ನೋವಿನಲ್ಲಿಯೂ ಕಿಚ್ಚನದ್ದೇ ಕನವರಿಕೆ: ಆಸಿಡ್ ಸಂತ್ರಸ್ತೆಗೆ ಕಿಚ್ಚ ಸುದೀಪ್ ನೋಡುವಾಸೆ..!

    ರಾಜ್ಯಾದ್ಯಂತ ಇಂದಿನಿಂದ ಜುಲೈ 1 ರವರೆಗೆ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ

    ಬೆಂಗಳೂರಿನಲ್ಲಿ ಹೆಮ್ಮಾರಿ ಕೊರೊನಾ ಕೇಕೆ: ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ

    ಈದ್ಗಾ ಮೈದಾನದ ವಿವಾದವನ್ನು ಇನ್ನೂ 40 ದಿನಗಳ ಒಳಗೆ ಬಗೆಹರಿಸುತ್ತೇವೆ: BBMP ಜಂಟಿ ಆಯುಕ್ತ

    ರಾಜ್ಯದ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿ ಸುದ್ದಿ

    ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ: ಸಚಿವ ಸುನಿಲ್ ಕುಮಾರ್ ಹೇಳಿದ್ದೇನು..?

    https://youtu.be/YHx2AdEjHXk
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.