ಕಾರು & ಆಟೋ ನಡುವೆ ಮುಖಾಮುಖಿ ಡಿಕ್ಕಿ: ಆಟೋ ಸವಾರ ದುರ್ಮರಣ
ಬೆಂಗಳೂರು: ಕಾರು & ಆಟೋ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ಆಟೋ ಸವಾರ ಸ್ಥಳದಲ್ಲೇ ದುರ್ಮರಣ ಹೊಂದಿರುವ ಘಟನೆ ಜ್ಞಾನಭಾರತಿ ಸಂಚಾರ ಠಾಣಾ ವ್ಯಾಪ್ತಿಯ ಮುದ್ದಿನಪಾಳ್ಯದಲ್ಲಿ ನಡೆದಿದೆ. 32 ವರ್ಷದ ಕಿರಣ್ ಅಪಘಾತದಲ್ಲಿ ಮೃತನಾದ ಆಟೋ ಚಾಲಕನಾಗಿದ್ದು ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ನಡೆದಿರೋ ಘಟನೆಯಾಗಿದೆ. ಮುದ್ದಿನಪಾಳ್ಯ ಕಡೆಯಿಂದ ದೀಪಾ ಕಾಂಪ್ಲೆಕ್ಸ್ ಕಡೆಗೆ ತೆರಳುತ್ತಿದ್ದ ಕಾರುಈ ವೇಳೆ ಎದುರಿಗೆ ಬರ್ತಿದ್ದ ಆಟೋಗೆ ಕಾರು ಡಿಕ್ಕಿಯಾಗಿದೆ ಘಟನೆಯಿಂದ ಆಟೋ ಚಾಲಕ & ಪ್ರಯಾಣಿಕನಿಗೆ ಗಾಯ ಇಬ್ಬರು ಚಾಲಕರನ್ನೂ ಸ್ಥಳೀಯ … Continue reading ಕಾರು & ಆಟೋ ನಡುವೆ ಮುಖಾಮುಖಿ ಡಿಕ್ಕಿ: ಆಟೋ ಸವಾರ ದುರ್ಮರಣ
Copy and paste this URL into your WordPress site to embed
Copy and paste this code into your site to embed