ಬ್ರಾಂಡ್ ಬೆಂಗಳೂರು ಮಾಡಲು ಹೋಗಿ ಬ್ಯಾಡ್ ಬೆಂಗಳೂರು ಮಾಡಿದ್ದಾರೆ- ಶಾಸಕ‌ ಎಸ್ ಮುನಿರಾಜು

ಪೀಣ್ಯ ದಾಸರಹಳ್ಳಿ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಬೆಲೆ ಏರಿಕೆ ಬಿಟ್ಟರೆ ಅಭಿವೃದ್ಧಿ ಕಡೆ ಗಮನವಿಲ್ಲ.ಜನಗಳ ತಲೆ ಮೇಲೆ ತೆರಿಗೆ ಭಾರ ಹೊರಿಸುವ ಕೆಟ್ಟ ಸರ್ಕಾರ ಜನರ ಸುಲಿಗೆ ಮಾಡುವಂಥ ಸರ್ಕಾರ, ಇದೊಂದು ಜನವಿರೋಧಿ ಸರ್ಕಾರ,ಈ ಜನವಿರೋದಿ ನೀತಿಯನ್ನು ಖಂಡಿಸಿ ವಿಧಾನ ಸೌಧದ ಓಳಗೆ ಹೊರಗೆ ಹೋರಾಟ ನೆಡೆಸಲಾಗುವುದು’ ಎಂದು ಶಾಸಕ ಎಸ್. ಮುನಿರಾಜು ಕಾಂಗ್ರೆಸ್ ಸರ್ಕಾರದ ವಿರುದ್ದ ಅಕ್ರೋಶ ವ್ಯಕ್ತ ಪಡಿಸಿದರು. ಕಲ್ಕಿ ಬುಜ್ಜಿ ಕಾರಿನ ಹಿಂದಿನ ಮಾಸ್ಟರ್ ಮೈಂಡ್ ಆನಂದ್ ಮಹೀಂದ್ರಾ ಅಬ್ಬಿಗೆರೆ ಸರ್ಕಾರಿ … Continue reading ಬ್ರಾಂಡ್ ಬೆಂಗಳೂರು ಮಾಡಲು ಹೋಗಿ ಬ್ಯಾಡ್ ಬೆಂಗಳೂರು ಮಾಡಿದ್ದಾರೆ- ಶಾಸಕ‌ ಎಸ್ ಮುನಿರಾಜು