Namma Metro: ಆತ ಮದ್ಯ ಸೇವಿಸಿದ್ದ ಕಾರಣ ಒಳಗೆ ಬಿಟ್ಟಿಲ್ಲ – ಕಾರ್ಮಿಕನಿಗಾದ ಅವಮಾನದ ಬಗ್ಗೆ BMRCL ಸ್ಪಷ್ಟನೆ!

ಬೆಂಗಳೂರು:- ಕಾರ್ಮಿಕನಿಗೆ ಮೆಟ್ರೋದಲ್ಲಿ ಬಿಡದೆ ಅವಮಾನ ಆರೋಪಕ್ಕೆ ಸಂಬಂಧಿಸಿದಂತೆ BMRCL ಸ್ಪಷ್ಟನೆ ನೀಡಿದೆ. ಏ.7ರಂದು ದೊಡ್ಡಕಲ್ಲಸಂದ್ರ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿತ್ತು. ಮದ್ಯಸೇವಿಸಿ ಮೆಟ್ರೋದಲ್ಲಿ ಪ್ರಯಾಣಿಸಲು ವ್ಯಕ್ತಿಯೊಬ್ಬ ಮುಂದಾಗಿದ್ದ. ಈ ವೇಳೆ ಮೆಟ್ರೋ ಭದ್ರತಾ ಸಿಬ್ಬಂದಿ ಆತನನ್ನು ತಪಾಸಣೆ ಮಾಡಿದ್ದಾರೆ. ಬಳಿಕ ಆತನಿಂದ ಮದ್ಯದ ವಾಸನೆ ಗಮನಿಸಿ ಪ್ರಯಾಣಿಸದಂತೆ ಹೇಳಿದ್ದಾರೆ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಈ ಘಟನೆಯ ಕುರಿತು ವ್ಯಕ್ತಿಯ ಬಟ್ಟೆ ಕೊಳಕಾಗಿತ್ತು ಅಥವಾ ಶರ್ಟ್ ಬಟನ್ ಹರಿದಿತ್ತು ಎಂಬ ಕಾರಣಕ್ಕಾಗಿ ಆತನಿಗೆ ಪ್ರಯಾಣ ನಿರಾಕರಿಸಿದೆ … Continue reading Namma Metro: ಆತ ಮದ್ಯ ಸೇವಿಸಿದ್ದ ಕಾರಣ ಒಳಗೆ ಬಿಟ್ಟಿಲ್ಲ – ಕಾರ್ಮಿಕನಿಗಾದ ಅವಮಾನದ ಬಗ್ಗೆ BMRCL ಸ್ಪಷ್ಟನೆ!