Bagalkot Crime: ಆಸ್ತಿ ವಿಚಾರಕ್ಕೆ ಕೊಡಲಿಯಿಂದ ಕೊಚ್ಚಿ ಅಣ್ಣನನ್ನೇ ಕೊಲೆಗೈದ ತಮ್ಮ!
ಬಾಗಲಕೋಟೆ: ತೋಟಕ್ಕೆ ಮೇವು ತರಲು ಹೊದ ವ್ಯಕ್ತಿ ಸಹೋದರನಿಂದಲೇ ಬರ್ಬರವಾಗಿ ಹತ್ಯೆಯಾಗಿರುವ ಘಟನೆ ಬಾಗಲಕೋಟೆ ಜಿಲ್ಲೆ ಜಾಲಿಬೇರ ಗ್ರಾಮದಲ್ಲಿ ನಡೆದಿದೆ. ಜಾಲಿಬೇರ ಗ್ರಾಮದ 55 ವರ್ಷದ ಉತ್ತಮ ಯಾದವ್ ಕೊಲೆಯಾದ ವ್ಯಕ್ತಿಯಾಗಿದ್ದಾನೆ. ಸಾಯಂಕಾಲ ಬೈಕ್ನಲ್ಲಿ ಹೊಲಕ್ಕೆ ಹೊರಟಿದ್ದ ಉತ್ತಮ್ ಕುತ್ತಿಗೆಗೆ ಕೊಡಲೆಯಿಂದ ಕೊಚ್ಚಿ ಕೋಲೆ ಮಾಡಲಾಗಿದೆ. ಇನ್ನು ಜಮೀನು ವಿಚಾರವಾಗಿ ಸಹೋದರ ಆನಂದ ಯಾದವ್ ನಡುವೆ ವಿವಾದ ನಡೆದಿತ್ತು. 15 ಎಕರೆ ಜಮೀನನ್ನ ಉತ್ತಮ್ ತಾನೇ ಉಳುಮೆ ಮಾಡುತ್ತಾ ಬಂದಿದ್ದ. ಇವರೆಗೂ ತಮ್ಮ ಆನಂದ್ಗೆ ಜಮೀನು ಒಅಲು … Continue reading Bagalkot Crime: ಆಸ್ತಿ ವಿಚಾರಕ್ಕೆ ಕೊಡಲಿಯಿಂದ ಕೊಚ್ಚಿ ಅಣ್ಣನನ್ನೇ ಕೊಲೆಗೈದ ತಮ್ಮ!
Copy and paste this URL into your WordPress site to embed
Copy and paste this code into your site to embed