ಅವರೊಬ್ಬರೇ ಕಲಾವಿದರಲ್ಲ.. ದರ್ಶನ್ & ಗ್ಯಾಂಗ್ ಬಗ್ಗೆ ಕಿಚ್ಚ ಹೇಳಿದಿಷ್ಟು..!

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,​ಫ್ರೆಂಡ್​ಶಿಪ್​ ಬೇರೆ ನ್ಯಾಯ ಬೇರೆ ಎಂದ ಸುದೀಪ್, ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲೇಬೇಕು ಎಂದು ಹೇಳಿದ್ರು. ಯಾರು ತಪ್ಪಿಸ್ಥರು ಅವರಿಗೆ ಶಿಕ್ಷೆ ಆಗಲಿ ಎಂದು ಸುದೀಪ್ ಹೇಳಿದ್ರು. ​ಊರು ಯಾವುದೇ ಆಗಲಿ ಅನ್ಯಾಯ ಆದವರಿಗೆ ನ್ಯಾಯ ಸಿಗೋದು ಮುಖ್ಯ. ಪೊಲೀಸರು ಹಾಗೂ ಮಾಧ್ಯಮಗಳು ಸತ್ಯ ಹೊರತರುವ ಕೆಲಸ ಮಾಡ್ತಿದೆ ಎಂದು ಹೇಳಿದ್ರು. CC Patil: ಕಾಂಗ್ರೆಸ್ ಸರ್ಕಾರದಲ್ಲಿ ಕಮಿಷನ್ ದಂಧೆ ಜೋರಾಗಿದೆ … Continue reading ಅವರೊಬ್ಬರೇ ಕಲಾವಿದರಲ್ಲ.. ದರ್ಶನ್ & ಗ್ಯಾಂಗ್ ಬಗ್ಗೆ ಕಿಚ್ಚ ಹೇಳಿದಿಷ್ಟು..!