ಅವರೊಬ್ಬರೇ ಕಲಾವಿದರಲ್ಲ.. ದರ್ಶನ್ & ಗ್ಯಾಂಗ್ ಬಗ್ಗೆ ಕಿಚ್ಚ ಹೇಳಿದಿಷ್ಟು..!
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಫ್ರೆಂಡ್ಶಿಪ್ ಬೇರೆ ನ್ಯಾಯ ಬೇರೆ ಎಂದ ಸುದೀಪ್, ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲೇಬೇಕು ಎಂದು ಹೇಳಿದ್ರು. ಯಾರು ತಪ್ಪಿಸ್ಥರು ಅವರಿಗೆ ಶಿಕ್ಷೆ ಆಗಲಿ ಎಂದು ಸುದೀಪ್ ಹೇಳಿದ್ರು. ಊರು ಯಾವುದೇ ಆಗಲಿ ಅನ್ಯಾಯ ಆದವರಿಗೆ ನ್ಯಾಯ ಸಿಗೋದು ಮುಖ್ಯ. ಪೊಲೀಸರು ಹಾಗೂ ಮಾಧ್ಯಮಗಳು ಸತ್ಯ ಹೊರತರುವ ಕೆಲಸ ಮಾಡ್ತಿದೆ ಎಂದು ಹೇಳಿದ್ರು. CC Patil: ಕಾಂಗ್ರೆಸ್ ಸರ್ಕಾರದಲ್ಲಿ ಕಮಿಷನ್ ದಂಧೆ ಜೋರಾಗಿದೆ … Continue reading ಅವರೊಬ್ಬರೇ ಕಲಾವಿದರಲ್ಲ.. ದರ್ಶನ್ & ಗ್ಯಾಂಗ್ ಬಗ್ಗೆ ಕಿಚ್ಚ ಹೇಳಿದಿಷ್ಟು..!
Copy and paste this URL into your WordPress site to embed
Copy and paste this code into your site to embed