ಬಾಡೂಟಕ್ಕೆ ಹೋದ ಎಚ್‍ಡಿಕೆ ‘ಕಾವೇರಿ ನೀರು ಕುರಿತ ಸರ್ವಪಕ್ಷ ಸಭೆಗೆ ಬಂದಿಲ್ಲ: ಸಚಿವ ಚಲುವರಾಯಸ್ವಾಮಿ ವ್ಯಂಗ್ಯ!

ಮಂಡ್ಯ:- ಸಂಸದರು ಐದು ವರ್ಷದಲ್ಲಿ ಕಾವೇರಿ ಸಮಸ್ಯೆ ಬಗಹರಿಸಿದರೆ ನಾನು ಇನ್ನು ಮುಂದೆ ಚುನಾವಣೆ ಗೆ ನಿಲ್ಲಲ್ಲ ಎಂದು ಹೇಳುವ ಮೂಲಕ ಸಂಸದ ಕುಮಾರಸ್ವಾಮಿಗೆ ಸಚಿವ ಚಲುವರಾಯಸ್ವಾಮಿ ಟಾಂಗ್ ಕೊಟ್ಟಿದ್ದಾರೆ. ಆತಗೂರು ಹೋಬಳಿಯ ರೀ ಸರ್ವೆ, ವಿ.ಸಿ.ನಾಲೆಗಳ ಕೊನೆ ಭಾಗಕ್ಕೆ ನೀರು ತಲುಪಿಸುವ ಬಗ್ಗೆ ಸದನದಲ್ಲಿ ಚರ್ಚೆ – ಶಾಸಕ ಕೆ.ಎಂ.ಉದಯ್ ಕೆಲವು ವ್ಯಕ್ತಿಗಳನ್ನ ಓಲೈಕೆ ಮಾಡಲು ಮಾತನಾಡುವವರಿಗೆ ಬಾಯಿಗೆ ಬೀಗ ಹಾಕ್ಬೇಕು. ಸರ್ವ ಪಕ್ಷಗಳ ಸಭೆಯಲ್ಲಿ ರಾಷ್ಟ್ರ ಇಸ್ಯೂ ಇರುವ ಕಾವೇರಿ ನದಿ ಯ ವಿಚಾರದಲ್ಲಿ … Continue reading ಬಾಡೂಟಕ್ಕೆ ಹೋದ ಎಚ್‍ಡಿಕೆ ‘ಕಾವೇರಿ ನೀರು ಕುರಿತ ಸರ್ವಪಕ್ಷ ಸಭೆಗೆ ಬಂದಿಲ್ಲ: ಸಚಿವ ಚಲುವರಾಯಸ್ವಾಮಿ ವ್ಯಂಗ್ಯ!