N. Chaluvarayaswamy: HDK ಕೆಲವರನ್ನು ಮೆಚ್ಚಿಸಲು ನಾಟಿ ಕಾರ‍್ಯ ಮಾಡಿರಬಹುದು: ಎನ್‌.ಚಲುವರಾಯಸ್ವಾಮಿ

ಮಂಡ್ಯ: ರೈತರಿಗೆ ನಾಟಿ ಮಾಡುವುದನ್ನು ಹೇಳಿಕೊಡಬೇಕೇ? ಬಹುಶಃ ರೈತರಿಗೆ ಹೊಸ ಮಾದರಿಯ ನಾಟಿ ಪದ್ಧತಿ ಕಲಿಸಲು ಕೇಂದ್ರ ಸಚಿವರು ಮುಂದಾಗಿರಬಹುದು ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಅವರು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಟೀಕಿಸಿದರು. ಮಂಡ್ಯ ಜನರಿಗೆ ಹುಟ್ಟುತ್ತಲೇ ಭತ್ತ, ಕಬ್ಬು ನಾಟಿ ಮಾಡುವುದು ಗೊತ್ತು. ಕುಮಾರಸ್ವಾಮಿಯವರು ಕೆಲವರನ್ನು ಮೆಚ್ಚಿಸಲು ನಾಟಿ ಕಾರ‍್ಯ ಮಾಡಿರಬಹುದು. ರೈತರ ವಿಚಾರದಲ್ಲಿ ರಾಜಕೀಯ ಮಾಡುವ ಅವಶ್ಯಕತೆ ಇಲ್ಲ’’ ಎಂದು ಸುದ್ದಿಗೋಷ್ಠಿಯಲ್ಲಿ ಲೇವಡಿ ಮಾಡಿದರು. ಮಂಡ್ಯದ ಸೀತಾಪುರ ಗ್ರಾಮದಲ್ಲಿ ಎಚ್‌ಡಿಕೆ ರೈತ ಮಹಿಳೆಯರೊಂದಿಗೆ … Continue reading N. Chaluvarayaswamy: HDK ಕೆಲವರನ್ನು ಮೆಚ್ಚಿಸಲು ನಾಟಿ ಕಾರ‍್ಯ ಮಾಡಿರಬಹುದು: ಎನ್‌.ಚಲುವರಾಯಸ್ವಾಮಿ